ಪಾಂಗೊಂಗ್ ತ್ಸೊ ಸರೋವರ, ಲಡಾಖ್ - ಯಾಕಿಷ್ಟು ಸುದ್ದಿಯಲ್ಲಿದೆ? | Janata news

23 May 2020
3151
Pangong Tso lake, Ladakh - Why so famous?

ಲಡಾಖ್ : ಪಾಂಗೊಂಗ್ ತ್ಸೊ ಸರೋವರ, ಲಡಾಖ್ - ಭಾರತದ ಕೇಂದ್ರಾಡಳಿತ ಪ್ರದೇಶದ ಹಿಮಾಲಯದ ತಪ್ಪಲಿನಲ್ಲಿ 14,270 ಅಡಿ ಎತ್ತರದಲ್ಲಿರುವ ಮನಸ್ಸನ್ನು ಮೋಡಿಮಾಡುವ ಸರೋವರವಾಗಿದೆ. ಪೂರ್ವ ಲಡಾಖ್‌ನ ಭಾರತ-ಚೀನಾ ಗಡಿನಾಡಿನಲ್ಲಿರುವ ಪಾಂಗೊಂಗ್ ತ್ಸೋ ಸರೋವರವು ಹೆಚ್ಚಾಗಿ ಸುದ್ದಿಯಲ್ಲಿದೆ.
PangongTso
ಇದು ಸರಿಸುಮಾರು 134 ಕಿ.ಮೀ ಉದ್ದ ಮತ್ತು 5 ಕಿ.ಮೀ ಅಗಲವಾಗಿದ್ದು ಟಿಬೆಟ್‌ ನ ಒಳಗೂ ವಿಸ್ತರವಾಗಿ ಹಬ್ಬಿದೆ. ಎತ್ತರದ ಪರ್ವತ ಶಿಖರಗಳಲ್ಲಿ ನೆಲೆಗೊಂಡಿರುವ ಈ ನೀರಿನಲ್ಲಿರುವ ಹಿಮಾಲಯನ್ ಶಿಖರಗಳ ಅತ್ಯುನ್ನತ ಪ್ರತಿಫಲನಗಳು ಇನ್ನಷ್ಟು ಸೌಂದರ್ಯವನ್ನುಂಟುಮಾಡುತ್ತದೆ.
PangongTso
ಪಾಂಗೊಂಗ್ ಎಂಬುದು ಭಾರತೀಯ ಹೆಸರು ಹಾಗೂ ತ್ಸೊ ಟಿಬೆಟಿ ಹೆಸರು. ಲಡಾಖಿ ಭಾಷೆಯಲ್ಲಿ, ಪಾಂಗೊಂಗ್ ಎಂದರೆ ವ್ಯಾಪಕವಾದ ಸಾಂದ್ರತೆ, ಮತ್ತು ತ್ಸೊ ಎಂಬುದು ಟಿಬೆಟಿಯನ್‌ನ ಸರೋವರ. ಹಾಗಾಗಿ, ಎರಡು ದೇಶಗಳ ಭೂ ಭಾಗಗಳಲ್ಲಿರುವ ಕಾರಣ ಎರಡೂ ಪದಗಳನ್ನು ಸೇರಿಸಿ ಪಾಂಗೊಂಗ್ ತ್ಸೊ ಸರೋವರದ ಎಂದು ಕರೆಯಲ್ಪುಡುತ್ತದೆ.
PangongTso
ದಿನವಿಡೀ ಸರೋವರದಲ್ಲಿ ಕಂಡುಬರುವ ಬದಲಾವಣೆಗಳು ಅಸಂಖ್ಯಾತ ಬಣ್ಣಗಳಿಗೆ ಸಾಕ್ಷಿಯಾಗುವುದು, ಈ ಸರೋವರದ ಉತ್ತಮ ಆಕರ್ಷಣಿಯ ಭಾಗವಾಗಿದೆ. ಈ ಸರೋವರದ ನೀರು ನೀಲಿ ಬಣ್ಣದಿಂದ ಹಸಿರು ಬಣ್ಣಕ್ಕೆ ಹಾಗೆ ಹಸಿರು ಬಣ್ಣದಿಂದ ಕೆಂಪು ಬಣ್ಣಕ್ಕೆ ಹೀಗೆ ಕ್ಷಣಕ್ಕೊಂದು ಬಣ್ಣಗಳನ್ನು ಬದಲಾಯಿಸಬಹುದು. ಚಳಿಗಾಲದಲ್ಲಿ ಸರೋವರವು ಲವಣಯುಕ್ತ ನೀರಿನ ಹೊರತಾಗಿಯೂ ಸಂಪೂರ್ಣವಾಗಿ ಹೆಪ್ಪುಗಟ್ಟುತ್ತದೆ.
PangongTso
ಅದರ ದಂಡೆಯಲ್ಲಿ ಕಳೆದ ಆಗಸ್ಟ್ 19, 2017 ರಂದು, ಅತ್ಯಂತ ಪ್ರಸಿದ್ಧವಾಗಿ ಡೋಕ್ಲಾಮ್ ನಿಲುಗಡೆ ಸಮಯದಲ್ಲಿ, ಭಾರತೀಯ ಮತ್ತು ಚೀನಾದ ಸೈನಿಕರ ನಡುವಿನ ಜಗಳದ ವೈರಲ್ ಆಗಿದ್ದ ವೀಡಿಯೊದಲ್ಲಿ - ಒದೆಯುವುದು ಮತ್ತು ಹೊಡೆಯುವುದು, ಕಲ್ಲುಗಳನ್ನು ಎಸೆಯುವುದು ಮತ್ತು ಕೋಲುಗಳು ಮತ್ತು ಉಕ್ಕಿನ ಕಡ್ಡಿಗಳ ಬಳಕೆ ಸೇರಿದಂತೆ, ಯೋಧರ ತೀವ್ರವಾದ ಗಾಯಗಳಿಗೆ ಕಾರಣವಾಗಿತ್ತು.
PangongTso
ಇದು 1962ರ ಇಂಡೋ-ಸಿನೋ ಯುದ್ಧದಲ್ಲಿ ತೆಗೆಯಲಾದ ಚಿತ್ರ ಎನ್ನಲಾಗಿದೆ. ಏಷ್ಯಾದ ಎರಡು ಪ್ರಮುಖ ಶಕ್ತಿಗಳ ನಡುವಿನ ಪಂಗೊಂಗ್ ತ್ಸೋ ಸರೋವರದ ಪ್ರಸ್ತುತ ತಿಕ್ಕಾಟದ ಪ್ರದೇಶವನ್ನು ಅಂದು ಕಾವಲು ಮಾಡುವ ಭಾರತೀಯ ಸೈನಿಕರು.

English summary :Pangong Tso lake, Ladakh - Why so famous?

ಪ್ರಧಾನಿ ಮೋದಿ ಅವರ ಮೂರನೇ ಅವಧಿಯ ಆರು ತಿಂಗಳೊಳಗೆ ಪಿಒಕೆ ಭಾರತದ ಭಾಗವಾಗಲಿದೆ - ಸಿಎಂ ಯೋಗಿ
ಪ್ರಧಾನಿ ಮೋದಿ ಅವರ ಮೂರನೇ ಅವಧಿಯ ಆರು ತಿಂಗಳೊಳಗೆ ಪಿಒಕೆ ಭಾರತದ ಭಾಗವಾಗಲಿದೆ - ಸಿಎಂ ಯೋಗಿ
ಸಂಸದ ಪ್ರಜ್ವಲ್‌ ರೇವಣ್ಣ  ಪೆನ್‌ಡ್ರೈವ್‌ ಪ್ರಕರಣ : ಎಲ್ಲಾ ಡಿ.ಕೆ.ಶಿವಕುಮಾರ್‌ ಪ್ಲಾನ್ - ವಕೀಲ ದೇವರಾಜೇಗೌಡ
ಸಂಸದ ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಪ್ರಕರಣ : ಎಲ್ಲಾ ಡಿ.ಕೆ.ಶಿವಕುಮಾರ್‌ ಪ್ಲಾನ್ - ವಕೀಲ ದೇವರಾಜೇಗೌಡ
 ಬೆಂಗಳೂರು ನಗರ ವ್ಯಾಪ್ತಿಯಲ್ಲಿ ರಸ್ತೆಬದಿ ಒಣಗಿರುವ ಮರಗಳು ಹಾಗೂ ರೆಂಬೆ ಕೊಂಬೆಗಳ ಮಾಹಿತಿ ಕೋರಿರುವ ಬಿಬಿಎಂಪಿ
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ರಸ್ತೆಬದಿ ಒಣಗಿರುವ ಮರಗಳು ಹಾಗೂ ರೆಂಬೆ ಕೊಂಬೆಗಳ ಮಾಹಿತಿ ಕೋರಿರುವ ಬಿಬಿಎಂಪಿ
ಸಿಎಂ ಕೇಜ್ರಿವಾಲ್ ಗೃಹ ಕಚೇರಿಯಲ್ಲಿ ಎಎಪಿ ರಾಜ್ಯಸಭಾ ಸಂಸದೆ ಮೇಲೆ ಹಲ್ಲೆ ಪ್ರಕರಣ : ದೂರು ದಾಖಲಿಸಿದ ಸ್ವಾತಿ ಮಲಿವಾಲ್
ಸಿಎಂ ಕೇಜ್ರಿವಾಲ್ ಗೃಹ ಕಚೇರಿಯಲ್ಲಿ ಎಎಪಿ ರಾಜ್ಯಸಭಾ ಸಂಸದೆ ಮೇಲೆ ಹಲ್ಲೆ ಪ್ರಕರಣ : ದೂರು ದಾಖಲಿಸಿದ ಸ್ವಾತಿ ಮಲಿವಾಲ್
ಚುನಾವಣಾ ಪ್ರಚಾರಕ್ಕೆ ಜಾಮೀನು : ಅರವಿಂದ್ ಕೇಜ್ರಿವಾಲ್ ಅವರಿಗೆ ವಿಶೇಷ ಸವಲತ್ತು ನೀಡಲಾಗಿದೆ - ಕೇಂದ್ರ ಗೃಹ ಸಚಿವ
ಚುನಾವಣಾ ಪ್ರಚಾರಕ್ಕೆ ಜಾಮೀನು : ಅರವಿಂದ್ ಕೇಜ್ರಿವಾಲ್ ಅವರಿಗೆ ವಿಶೇಷ ಸವಲತ್ತು ನೀಡಲಾಗಿದೆ - ಕೇಂದ್ರ ಗೃಹ ಸಚಿವ
ಪಾಕಿಸ್ತಾನವು ಬಳೆಗಳನ್ನು ಧರಿಸದಿದ್ದರೆ, ನಾವು ಅವರಿಗೆ ಬಳೆಗಳನ್ನು ಧರಿಸುವಂತೆ ಮಾಡುತ್ತೇವೆ - ಪ್ರಧಾನಿ ಮೋದಿ
ಪಾಕಿಸ್ತಾನವು ಬಳೆಗಳನ್ನು ಧರಿಸದಿದ್ದರೆ, ನಾವು ಅವರಿಗೆ ಬಳೆಗಳನ್ನು ಧರಿಸುವಂತೆ ಮಾಡುತ್ತೇವೆ - ಪ್ರಧಾನಿ ಮೋದಿ
 ಸರತಿ ಸಾಲಿನಲ್ಲಿ ಬಂದು ಮತ ಚಲಾಯಿಸುವಂತೆ ಕೇಳಿದ ಮತದಾರನಿಗೆ ಕಪಾಳಮೋಕ್ಷ ಮಾಡಿದ ಆಂದ್ರಪ್ರದೇಶದ ಶಾಸಕ
ಸರತಿ ಸಾಲಿನಲ್ಲಿ ಬಂದು ಮತ ಚಲಾಯಿಸುವಂತೆ ಕೇಳಿದ ಮತದಾರನಿಗೆ ಕಪಾಳಮೋಕ್ಷ ಮಾಡಿದ ಆಂದ್ರಪ್ರದೇಶದ ಶಾಸಕ
ದೆಹಲಿ ಸಿಎಂ ನಿವಾಸದಲ್ಲಿ ಆಪ್ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ಪ್ರಕರಣ : ಭಾರಿ ಚರ್ಚೆ
ದೆಹಲಿ ಸಿಎಂ ನಿವಾಸದಲ್ಲಿ ಆಪ್ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ಪ್ರಕರಣ : ಭಾರಿ ಚರ್ಚೆ
ಅದಾನಿ, ಅಂಬಾನಿ ಹಣದ ಬ್ಯಾಗ್ ನಿರೀಕ್ಷೆ ಬಗ್ಗೆ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಹೇಳಿಕೆ- ಬಿಜೆಪಿ ವಾಗ್ದಾಳಿ
ಅದಾನಿ, ಅಂಬಾನಿ ಹಣದ ಬ್ಯಾಗ್ ನಿರೀಕ್ಷೆ ಬಗ್ಗೆ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಹೇಳಿಕೆ- ಬಿಜೆಪಿ ವಾಗ್ದಾಳಿ
ಪಾಕ್ ಆಕ್ರಮಿತ ಜಮ್ಮುಕಾಶ್ಮೀರದಲ್ಲಿ ನಾಗರಿಕ ಯುದ್ಧ ಪರಿಸ್ಥಿತಿ ಉದ್ಭವ : ಗಾಳಿಯಲ್ಲಿ ಗುಂಡು, ಪೊಲೀಸರ ಪ್ರತಿಭಟನಾಕಾರರ ಘರ್ಷಣೆ
ಪಾಕ್ ಆಕ್ರಮಿತ ಜಮ್ಮುಕಾಶ್ಮೀರದಲ್ಲಿ ನಾಗರಿಕ ಯುದ್ಧ ಪರಿಸ್ಥಿತಿ ಉದ್ಭವ : ಗಾಳಿಯಲ್ಲಿ ಗುಂಡು, ಪೊಲೀಸರ ಪ್ರತಿಭಟನಾಕಾರರ ಘರ್ಷಣೆ
ಪ್ರಧಾನಿ ಮೋದಿ ಏನು ಹೇಳಿದರೂ ತೂಕವಿಲ್ಲ - ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ
ಪ್ರಧಾನಿ ಮೋದಿ ಏನು ಹೇಳಿದರೂ ತೂಕವಿಲ್ಲ - ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ
ಚುನಾವಣಾ ಪ್ರಚಾರಕ್ಕಾಗಿ ಅರವಿಂದ್ ಕೇಜ್ರಿವಾಲ್ ಮಧ್ಯಂತರ ಜಾಮೀನು ನೀಡಿದ ಸುಪ್ರೀಂ
ಚುನಾವಣಾ ಪ್ರಚಾರಕ್ಕಾಗಿ ಅರವಿಂದ್ ಕೇಜ್ರಿವಾಲ್ ಮಧ್ಯಂತರ ಜಾಮೀನು ನೀಡಿದ ಸುಪ್ರೀಂ

ನ್ಯೂಸ್ MORE NEWS...