ಕೃಷ್ಣಮೃಗದ ಕೊಂಬು, ಚರ್ಮ ಮಾರಾಟ, ಇಬ್ಬರು ಆರೋಪಿಗಳ ಬಂಧನ. | ಜನತಾ ನ್ಯೂಸ್
ಬೆಂಗಳೂರು : ಕೃಷ್ಣಮೃಗದ ಕೊಂಬು, ಚರ್ಮವನ್ನ ಮಾರುತ್ತಿದ್ದ ಇಬ್ಬರು ಆರೋಪಿಗಳ ಬಂದಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಲೊಕೇಶ್, ಆಂಧ್ರದ ಎರಿಸ್ವಾಮಿ ಬಂಧಿತ ಆರೋಪಿಗಳು.
ಆಂಧ್ರದ ಅನಂತಪುರ ಜಿಲ್ಲೆಯಿಂದ ಕೃಷ್ಣಮೃಗದ ಕೊಂಬು, ಚರ್ಮವನ್ನು ತಂದು ಮಾರುತ್ತಿದ್ದರು ಎಂದು ಮಾಹಿತಿ ಲಭ್ಯವಾಗಿದೆ. ಬಂಧಿತರಿಂದ 2 ಕೃಷ್ಣಮೃಗಗಳ ಚರ್ಮ, 4 ಕೊಂಬು ವಶಕ್ಕೆ ಪಡೆಯಲಾಗಿದೆ.
English summary :The horn of a beast, the sale of leather, the arrest of two accused.