ಹುಬ್ಬಳ್ಳಿಯಲ್ಲಿ ಹಿಂದು- ಮುಸ್ಲಿಂ ಘಟನೆ ನಡೆದು ಶಾಂತಿ ಕದಡುವ ಕೆಲಸ! | JANATA NEWS
ಹೊಸಪೇಟೆ : ಹುಬ್ಬಳ್ಳಿಯಲ್ಲಿ ಹಿಂದು- ಮುಸ್ಲಿಂ ಘಟನೆ ನಡೆದು ಶಾಂತಿ ಕದಡುವ ಕೆಲಸ ನಡೆದಿರುವುದು ಖೇದಕರ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಎಂದು ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ನಡೆದ ಗಲಾಟೆ ಪ್ರಕರಣದಲ್ಲಿ ಆರೋಪಿಗಳೇ ಯಾರೇ ಇರಲಿ ತನಿಖೆ ಮಾಡಿ, ಅವರನ್ನು ಬಂಧಿಸಬೇಕು. ಕೋಮುವಾದ ನಿಯಂತ್ರಣಕ್ಕೆ ತರುವ ಕೆಲಸ ಪೊಲೀಸರು ಮಾಡಬೇಕು. ಶಾಂತಿ, ಸುವ್ಯವಸ್ಥೆ ತರುವ ಕೆಲಸವನ್ನು ನಮ್ಮ ಸರ್ಕಾರ ಖಂಡಿತವಾಗಿ ಮಾಡಲಿದೆ ಎಂದರು.
RELATED TOPICS:
English summary : Hubli Riot Case: Whoever is accused in the case should be investigated and arrested