Sat,Nov15,2025
ಕನ್ನಡ / English

ಬೆಂಗಳೂರಿನಲ್ಲಿ ಹಾಡಹಗಲೇ ಕಾರಿನಲ್ಲಿದ್ದ 13 ಲಕ್ಷ ರೂ. ದೋಚಿದ ಕಳ್ಳರು | JANATA NEWS

23 Oct 2023

ಬೆಂಗಳೂರು : ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬಿಎಂಡಬ್ಲ್ಯು ಕಾರಿನ ಗಾಜು ಒಡೆದು ಒಳ ನುಗ್ಗಿ 13 ಲಕ್ಷ ರೂಪಾಯಿ ಹಣವನ್ನು ತೆಗೆದುಕೊಂಡು ತನ್ನ ಸಹಚರರೊಂದಿಗೆ ಬೈಕ್‌ನಲ್ಲಿ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಸರ್ಜಾಪುರದ ಸೋಂಪುರ ಸಬ್ ರಿಜಿಸ್ಟ್ರಾರ್ ಕಚೇರಿ ಬಳಿ ಈ ಘಟನೆ ನಡೆದಿದೆ ಎನ್ನಲಾಗಿದೆ. ವೀಡಿಯೊದಲ್ಲಿ, ಒಬ್ಬ ವ್ಯಕ್ತಿ ಮೋಟಾರುಬೈಕಿನಲ್ಲಿ ಕಾಯುತ್ತಿದ್ದಾನೆ, ಮತ್ತೊಬ್ಬ ಕಾರಿನ ಮುಂಭಾಗದ ಕಿಟಕಿಯನ್ನು ಒಡೆದು ಹಣವನ್ನು ತೆಗೆದುಕೊಂಡು ಬೈಕ್ ಹತ್ತುತ್ತಾನೆ. ಹಗಲು ಹೊತ್ತಿನಲ್ಲಿ ಈ ಘಟನೆ ನಡೆದಿದೆ.

ಆನೇಕಲ್ ನ ಕಸಬಾ ನಿವಾಸಿ ಮೋಹನ್ ಬಾಬು ಎಂಬುವರಿಗೆ ಸೇರಿದ್ದ ಐಷಾರಾಮಿ ಕಾರು ಇದಾಗಿದ್ದು, ಮುತಗಟ್ಟಿ ಗ್ರಾಮದಲ್ಲಿ ನಿವೇಶನ ನೋಂದಣಿ ಮಾಡಿಸಲು ಸ್ನೇಹಿತರೊಬ್ಬರ ಬಳಿ 5 ಲಕ್ಷ ಹಣ ಸೇರಿದಂತೆ ದುಡ್ಡನ್ನು ಕಾರಿನಲ್ಲಿ ಬ್ಯಾಗ್ ನಲ್ಲಿ ಇಟ್ಟಿದ್ದರು ಎನ್ನಲಾಗಿದೆ.

ಘಟನೆ ಕುರಿತು ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

RELATED TOPICS:
English summary :13 lakhs in the car in Bangalore in broad daylight. Robbers

ಜೀವ ಉಳಿಸುವ ಬದಲು ಜೀವ ತೆಗೆಯಲು ಮುಂದಾದ ವೈದ್ಯ ಉಗ್ರರ ಬಂಧನ ಸಂಖ್ಯೆ ಮತ್ತೆ ಏರಿಕೆ
ಜೀವ ಉಳಿಸುವ ಬದಲು ಜೀವ ತೆಗೆಯಲು ಮುಂದಾದ ವೈದ್ಯ ಉಗ್ರರ ಬಂಧನ ಸಂಖ್ಯೆ ಮತ್ತೆ ಏರಿಕೆ
ಸ್ಫೋಟದ ಹಿಂದಿನವರಿಗೆ ಕಠಿಣ ಎಚ್ಚರಿಕೆ - ರಕ್ಷಣಾ ಸಚಿವ ರಾಜನಾಥ್ ಸಿಂಗ್
ಸ್ಫೋಟದ ಹಿಂದಿನವರಿಗೆ ಕಠಿಣ ಎಚ್ಚರಿಕೆ - ರಕ್ಷಣಾ ಸಚಿವ ರಾಜನಾಥ್ ಸಿಂಗ್
ರಾಷ್ಟ್ರ ರಾಜಧಾನಿಯಲ್ಲಿ ಭಾರೀ ಸ್ಫೋಟ: ಸುಮಾರು 13 ಮಂದಿ ಸಾವು, ಹಲವು ನಗರಗಳಲ್ಲಿ ಕಟ್ಟೆಚ್ಚರ
ರಾಷ್ಟ್ರ ರಾಜಧಾನಿಯಲ್ಲಿ ಭಾರೀ ಸ್ಫೋಟ: ಸುಮಾರು 13 ಮಂದಿ ಸಾವು, ಹಲವು ನಗರಗಳಲ್ಲಿ ಕಟ್ಟೆಚ್ಚರ
ಪ್ರಸಾದ ಕಲುಷಿತಗೊಳಿಸಿ ದೇವಾಲಯಗಳ ಮೇಲೆ ರಿಸಿನ್ ವಿಷದ ದಾಳಿಗೆ ಸಂಚು : ವೈದ್ಯ ಸೇರಿದಂತೆ 3 ಬಂಧನ, ಭಾರಿ ಶಸ್ತ್ರಾಸ್ತ್ರ ವಶ
ಪ್ರಸಾದ ಕಲುಷಿತಗೊಳಿಸಿ ದೇವಾಲಯಗಳ ಮೇಲೆ ರಿಸಿನ್ ವಿಷದ ದಾಳಿಗೆ ಸಂಚು : ವೈದ್ಯ ಸೇರಿದಂತೆ 3 ಬಂಧನ, ಭಾರಿ ಶಸ್ತ್ರಾಸ್ತ್ರ ವಶ
ರಸ್ತೆ ಸೇರಿದಂತೆ ಸಾರ್ವಜನಿಕ ಸ್ಥಳಗಳಿಂದ ಎಲ್ಲಾ ಬೀದಿನಾಯಿಗಳನ್ನು ತೆಗೆದುಹಾಕುವಂತೆ ಸುಪ್ರೀಂ ಕೋರ್ಟ್ ಆದೇಶ
ರಸ್ತೆ ಸೇರಿದಂತೆ ಸಾರ್ವಜನಿಕ ಸ್ಥಳಗಳಿಂದ ಎಲ್ಲಾ ಬೀದಿನಾಯಿಗಳನ್ನು ತೆಗೆದುಹಾಕುವಂತೆ ಸುಪ್ರೀಂ ಕೋರ್ಟ್ ಆದೇಶ
ರಸ್ತೆ ಸೇರಿದಂತೆ ಸಾರ್ವಜನಿಕ ಸ್ಥಳಗಳಿಂದ ಎಲ್ಲಾ ಬೀದಿನಾಯಿಗಳನ್ನು ತೆಗೆದುಹಾಕುವಂತೆ ಸುಪ್ರೀಂ ಕೋರ್ಟ್ ಆದೇಶ
ರಸ್ತೆ ಸೇರಿದಂತೆ ಸಾರ್ವಜನಿಕ ಸ್ಥಳಗಳಿಂದ ಎಲ್ಲಾ ಬೀದಿನಾಯಿಗಳನ್ನು ತೆಗೆದುಹಾಕುವಂತೆ ಸುಪ್ರೀಂ ಕೋರ್ಟ್ ಆದೇಶ
ರಸ್ತೆ ಸೇರಿದಂತೆ ಸಾರ್ವಜನಿಕ ಸ್ಥಳಗಳಿಂದ ಎಲ್ಲಾ ಬೀದಿನಾಯಿಗಳನ್ನು ತೆಗೆದುಹಾಕುವಂತೆ ಸುಪ್ರೀಂ ಕೋರ್ಟ್ ಆದೇಶ
ರಸ್ತೆ ಸೇರಿದಂತೆ ಸಾರ್ವಜನಿಕ ಸ್ಥಳಗಳಿಂದ ಎಲ್ಲಾ ಬೀದಿನಾಯಿಗಳನ್ನು ತೆಗೆದುಹಾಕುವಂತೆ ಸುಪ್ರೀಂ ಕೋರ್ಟ್ ಆದೇಶ
ರಾಜ್ಯ ಸರ್ಕಾರಕ್ಕೆ ಮುಖಭಂಗ : ಸಾರ್ವಜನಿಕ ಸಭೆ ನಿರ್ಬಂಧಿಸುವ ಆದೇಶದ ಮೇಲಿನ ತಡೆಯಾಜ್ಞೆ ಎತ್ತಿಹಿಡಿದ  ಹೈಕೋರ್ಟ್ ವಿಭಾಗೀಯ ಪೀಠ
ರಾಜ್ಯ ಸರ್ಕಾರಕ್ಕೆ ಮುಖಭಂಗ : ಸಾರ್ವಜನಿಕ ಸಭೆ ನಿರ್ಬಂಧಿಸುವ ಆದೇಶದ ಮೇಲಿನ ತಡೆಯಾಜ್ಞೆ ಎತ್ತಿಹಿಡಿದ ಹೈಕೋರ್ಟ್ ವಿಭಾಗೀಯ ಪೀಠ
ಪಾಕಿಸ್ತಾನದಲ್ಲಿ ಮುಂದುವರೆದ ಅಪರಿಚಿತ ಪುರುಷರ ದಾಳಿ : ಜೆಯುಐನ ಪ್ರಮುಖ ನಾಯಕ ಹಫೀಜ್ ಸಾವು
ಪಾಕಿಸ್ತಾನದಲ್ಲಿ ಮುಂದುವರೆದ ಅಪರಿಚಿತ ಪುರುಷರ ದಾಳಿ : ಜೆಯುಐನ ಪ್ರಮುಖ ನಾಯಕ ಹಫೀಜ್ ಸಾವು
ರಕ್ಷಣಾ ಕ್ಷೇತ್ರದ ದೊಡ್ಡ ಮೈಲಿಗಲ್ಲು : ದೈತ್ಯ ಸಂವಹನ ಉಪಗ್ರಹ ಹೊತ್ತೊಯ್ದ ಇಸ್ರೋದ ಎಲ್ವಿಎಂ3-ಎಂ5
ರಕ್ಷಣಾ ಕ್ಷೇತ್ರದ ದೊಡ್ಡ ಮೈಲಿಗಲ್ಲು : ದೈತ್ಯ ಸಂವಹನ ಉಪಗ್ರಹ ಹೊತ್ತೊಯ್ದ ಇಸ್ರೋದ ಎಲ್ವಿಎಂ3-ಎಂ5
ರಿಲಯನ್ಸ್ ಅಂಬಾನಿ ಗ್ರೂಪ್‌ ಸಂಬಂಧಿಸಿದ ₹3,084 ಕೋಟಿ ಮೌಲ್ಯದ 40 ಕ್ಕೂ ಹೆಚ್ಚು ಆಸ್ತಿ ಮುಟ್ಟುಗೋಲು ಹಾಕಿದ ಇಡಿ
ರಿಲಯನ್ಸ್ ಅಂಬಾನಿ ಗ್ರೂಪ್‌ ಸಂಬಂಧಿಸಿದ ₹3,084 ಕೋಟಿ ಮೌಲ್ಯದ 40 ಕ್ಕೂ ಹೆಚ್ಚು ಆಸ್ತಿ ಮುಟ್ಟುಗೋಲು ಹಾಕಿದ ಇಡಿ
ರಕ್ಷಣಾ ಪಡೆಗಳ ತ್ರಿಶೂಲ್ 2025 ವ್ಯಾಯಾಮಕ್ಕಾಗಿ ಕರಾಚಿ ಹತ್ತಿರದ ವರೆಗೂ ನೋಟಾಮ್ ಬಿಡುಗಡೆ ಮಾಡಿದ ಭಾರತ
ರಕ್ಷಣಾ ಪಡೆಗಳ ತ್ರಿಶೂಲ್ 2025 ವ್ಯಾಯಾಮಕ್ಕಾಗಿ ಕರಾಚಿ ಹತ್ತಿರದ ವರೆಗೂ ನೋಟಾಮ್ ಬಿಡುಗಡೆ ಮಾಡಿದ ಭಾರತ

ನ್ಯೂಸ್ MORE NEWS...