Tue,Mar10,2026
ಕನ್ನಡ / English

ಅಸ್ಸಾಂ ನಲ್ಲಿ ಜಾತಿ ಜನಗಣನೆ ನಡೆಸಲು ಆರಂಬಿಸಿದ್ದೇವೆ - ಸಿಎಂ ಹೇಮಂತ ಬಿಸವಾ ಶರ್ಮಾ | JANATA NEWS

15 Dec 2023

ನವದೆಹಲಿ : ತಾವು ಅಸ್ಸಾಂ ನಲ್ಲಿ ಜಾತಿ ಜನಗಣನೆ ನಡೆಸಲು ಆರಂಬಿಸಿದ್ದೇವೆ. ಮುಸ್ಲಿಂ ಸಮುದಾಯದಲ್ಲಿ ಎಷ್ಟು ಜಾತಿಗಳಿವೆ ಎಂದು ಅಸ್ಸಾಂ ನಲ್ಲಿ ಜಾತಿ ಜನಗಣನೆ ನಡೆಸಲು ಆರಂಬಿಸಿದ್ದೇವೆ", ಎಂದು ಅಸ್ಸಾಂ ಮುಖ್ಯಮಂತ್ರಿ ಹೇಮಂತ ಬಿಸವಾ ಶರ್ಮಾ ಹೇಳಿದ್ದಾರೆ.

ಕಾಂಗ್ರೆಸ್ ದೇಶಕ್ಕೆ 5 ಪ್ರಧಾನ ಮಂತ್ರಿ ಕೊಟ್ಟರೂ, 60 ವರ್ಷಗಳ ಕಾಲ ಆಳ್ವಿಕೆ ಮಾಡಿದರೂ ಯಾವ ಓಬಿಸಿ ಯವರಿಗೆ ಪ್ರಧಾನಿ ಮಾಡಿದ್ದಾರೆ? ಈಗೇಕೆ ಇದೆಲ್ಲಾ(ಓಬಿಸಿ) ಯಾಕೆ ಹೇಳುತ್ತಾರೆ? ಎಂದು ಅಸ್ಸಾಂ ಮುಖ್ಯಮಂತ್ರಿ ಹೇಮಂತ ಬಿಸವಾ ಶರ್ಮಾ ಅವರು ಪ್ರಶ್ನಿಸಿದ್ದಾರೆ.

ತಾವು ಅಸ್ಸಾಂ ನಲ್ಲಿ ಜಾತಿ ಜನಗಣನೆ ನಡೆಸಲು ಆರಂಬಿಸಿದ್ದೇವೆ. ಮುಸ್ಲಿಂ ಸಮುದಾಯದಲ್ಲಿ ಎಷ್ಟು ಜಾತಿಗಳಿವೆ ಎಂದು ಅಸ್ಸಾಂ ನಲ್ಲಿ ಜಾತಿ ಜನಗಣನೆ ನಡೆಸಲು ಆರಂಬಿಸಿದ್ದೇವೆ. ಜಾತಿ ಜನಗಣನೆ ಕೇವಲ ಹಿಂದೂ ಗಳಿಗೆ ಮಾತ್ರ ನಿಮಿತವೇ? ಮುಸ್ಲಿಂ ರಲ್ಲೂ ಅನೇಕ ಜಾತಿಗಳಿವೆ. ಆಸ್ಸಾಂ ನಲ್ಲಿ ನಾವು ಮುಸ್ಲಿಂ ಜಾತಿ ಜನಗಣತಿ ಆರಂಭಿಸಿದ್ದೇವೆ. ಮುಸ್ಲಿಂ ರಲ್ಲಿ ಎಷ್ಟು ಜಾತಿ ಗಳಿವೆ, ಅವರ ಶೇಖಡ ಎಷ್ಟರಷ್ಟು ಇದೆ. ಕೇವಲ ಮುಂದುಳಿದ ಮುಸ್ಲಿಮರು ಮಾತ್ರ ಎಲ್ಲಾ ಸವಲತ್ತು ಪಡೆದುಕೊಳ್ಳುತ್ತಾ ಇದ್ದಾರೆಯೇ? ಬಾಬಾ ಸಾಹೇಬ್ ಅವರ ಕಾರಣದಿಂದ ನಮ್ಮ ಹಿಂದೂ ಗಳಲ್ಲಿ ಓಬಿಸಿ, ಎಸ್ಸಿ, ಎಸ್ಟಿ ಎಂದು ಒಂದು ವ್ಯವಸ್ಥೆ ಮಾಡಲಾಗಿದೆ. ಮುಸ್ಲಿಂ ರಲ್ಲಿ ಇದನ್ನು ಮಾಡಲಾಗಲಿಲ್ಲ.

English summary : We have started conducting caste census in Assam - CM Hemanta Bisawa Sharma

ಅನಿಲ ಸರಬರಾಜು ಕಡಿತ; ಬೆಂಗಳೂರಿನಲ್ಲಿರುವ ಹೋಟೆಲ್‌ಗಳು ನಾಳೆಯಿಂದ ಬಂದ್ - ಬೆಂಗಳೂರು ಹೋಟೆಲ್‌ಗಳ ಸಂಘ ತಿಳಿಸಿದೆ.
ಅನಿಲ ಸರಬರಾಜು ಕಡಿತ; ಬೆಂಗಳೂರಿನಲ್ಲಿರುವ ಹೋಟೆಲ್‌ಗಳು ನಾಳೆಯಿಂದ ಬಂದ್ - ಬೆಂಗಳೂರು ಹೋಟೆಲ್‌ಗಳ ಸಂಘ ತಿಳಿಸಿದೆ.
ಇಂತಹ ಬೇಜವಾಬ್ದಾರಿ ವಿರೋಧ ಪಕ್ಷವನ್ನು ಹಿಂದೆಂದೂ ನೋಡಿಲ್ಲ - ಸಂಸತ್ತಿನಲ್ಲಿ ವಿರೋಧ ಪಕ್ಷದ ವಿರುದ್ಧ ಕಿರಣ್ ರಿಜಿಜು ವಾಗ್ದಾಳಿ
ಇಂತಹ ಬೇಜವಾಬ್ದಾರಿ ವಿರೋಧ ಪಕ್ಷವನ್ನು ಹಿಂದೆಂದೂ ನೋಡಿಲ್ಲ - ಸಂಸತ್ತಿನಲ್ಲಿ ವಿರೋಧ ಪಕ್ಷದ ವಿರುದ್ಧ ಕಿರಣ್ ರಿಜಿಜು ವಾಗ್ದಾಳಿ
ನ್ಯೂಜಿಲೆಂಡ್ ವಿರುದ್ಧದ ಪ್ರಬಲ ಫೈನಲ್ ನಲ್ಲಿ 2026 ರ ಐಸಿಸಿ ಟಿ 20 ವಿಶ್ವಕಪ್ ಗೆದ್ದ ಭಾರತ
ನ್ಯೂಜಿಲೆಂಡ್ ವಿರುದ್ಧದ ಪ್ರಬಲ ಫೈನಲ್ ನಲ್ಲಿ 2026 ರ ಐಸಿಸಿ ಟಿ 20 ವಿಶ್ವಕಪ್ ಗೆದ್ದ ಭಾರತ
ಯುಎಇ ವಿಮಾನ ನಿಲ್ದಾಣಗಳಲ್ಲಿ ಅನಧಿಕೃತ ಚಿತ್ರೀಕರಣದ ವಿರುದ್ಧ ಭಾರತೀಯ ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಯುಎಇ ವಿಮಾನ ನಿಲ್ದಾಣಗಳಲ್ಲಿ ಅನಧಿಕೃತ ಚಿತ್ರೀಕರಣದ ವಿರುದ್ಧ ಭಾರತೀಯ ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಪಶ್ಚಿಮ ಬಂಗಾಳ ಟಿಎಂಸಿ ಸರ್ಕಾರವನ್ನು ಆಡಳಿತದ ಕಾಳಜಿಗಳ ಬಗ್ಗೆ ಟೀಕಿಸಿದ ರಾಷ್ಟ್ರಪತಿ ಮುರ್ಮು
ಪಶ್ಚಿಮ ಬಂಗಾಳ ಟಿಎಂಸಿ ಸರ್ಕಾರವನ್ನು ಆಡಳಿತದ ಕಾಳಜಿಗಳ ಬಗ್ಗೆ ಟೀಕಿಸಿದ ರಾಷ್ಟ್ರಪತಿ ಮುರ್ಮು
ಭಾರತ ಸರ್ಕಾರ  ಅಮೂಲ್ಯ ಬೆಂಬಲ ಮತ್ತು ಸಹಕಾರಕ್ಕಾಗಿ ನಾವು ನಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದ ಇರಾನ್ ರಾಯಭಾರಿ
ಭಾರತ ಸರ್ಕಾರ ಅಮೂಲ್ಯ ಬೆಂಬಲ ಮತ್ತು ಸಹಕಾರಕ್ಕಾಗಿ ನಾವು ನಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದ ಇರಾನ್ ರಾಯಭಾರಿ
ಪಾಕಿಸ್ತಾನದ ಸೇನಾ ಸರಕು ವಿಮಾನವನ್ನು ಹೊಡೆದುರುಳಿಸಿದ ಅಫ್ಘಾನಿಸ್ತಾನ
ಪಾಕಿಸ್ತಾನದ ಸೇನಾ ಸರಕು ವಿಮಾನವನ್ನು ಹೊಡೆದುರುಳಿಸಿದ ಅಫ್ಘಾನಿಸ್ತಾನ
ಟೆಕ್ಕಿ ಆತ್ಮಹತ್ಯೆ : ವರದಕ್ಷಿಣೆ ಕಿರುಕುಳ ಆರೋಪ, ಪತಿ ಬಂಧನ
ಟೆಕ್ಕಿ ಆತ್ಮಹತ್ಯೆ : ವರದಕ್ಷಿಣೆ ಕಿರುಕುಳ ಆರೋಪ, ಪತಿ ಬಂಧನ
ಇರಾನ್ ನ ದಶಕಗಳ ಕರಾಳ ಸತ್ಯ ಹಂಚಿಕೊಂಡ ಇರಾನಿನ ನಟಿ ಎಲ್ನಾಜ್ ನೊರೌಜಿ
ಇರಾನ್ ನ ದಶಕಗಳ ಕರಾಳ ಸತ್ಯ ಹಂಚಿಕೊಂಡ ಇರಾನಿನ ನಟಿ ಎಲ್ನಾಜ್ ನೊರೌಜಿ
ಎಕ್ಸ್ ಮುಸ್ಲಿಂ ಸಲೀಂ ವಾಸ್ಟಿಕ್ ಪ್ರಕರಣ : ಇಬ್ಬರೂ ದಾಳಿಕೋರರನ್ನು ಎನ್‌ಕೌಂಟರ್‌ನಲ್ಲಿ ಕೊಂದ ಯುಪಿ ಪೊಲೀಸರು
ಎಕ್ಸ್ ಮುಸ್ಲಿಂ ಸಲೀಂ ವಾಸ್ಟಿಕ್ ಪ್ರಕರಣ : ಇಬ್ಬರೂ ದಾಳಿಕೋರರನ್ನು ಎನ್‌ಕೌಂಟರ್‌ನಲ್ಲಿ ಕೊಂದ ಯುಪಿ ಪೊಲೀಸರು
ಭಾರತದಲ್ಲಿ ಕೇವಲ 25 ದಿನಗಳ ಕಚ್ಚಾ ತೈಲ ಮತ್ತು ಸಂಸ್ಕರಿಸಿದ ತೈಲ ದಾಸ್ತಾನು
ಭಾರತದಲ್ಲಿ ಕೇವಲ 25 ದಿನಗಳ ಕಚ್ಚಾ ತೈಲ ಮತ್ತು ಸಂಸ್ಕರಿಸಿದ ತೈಲ ದಾಸ್ತಾನು
ಕಳೆದ 48 ಗಂಟೆಗಳಲ್ಲಿ 8 ದೇಶಗಳ ನಾಯಕರಿಗೆ ಕರೆ : ಭಾರತೀಯರ ಸುರಕ್ಷತೆ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ
ಕಳೆದ 48 ಗಂಟೆಗಳಲ್ಲಿ 8 ದೇಶಗಳ ನಾಯಕರಿಗೆ ಕರೆ : ಭಾರತೀಯರ ಸುರಕ್ಷತೆ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ

ನ್ಯೂಸ್ MORE NEWS...