Sat,Nov15,2025
ಕನ್ನಡ / English

ಐತಿಹಾಸಿಕ : ಸತತ ಮೂರನೇ ಬಾರಿ ಪ್ರಧಾನಿ ಪದಗ್ರಹಣ ಮಾಡಿದ ಮೋದಿ ; ಸಚಿವರ ಸಂಪೂರ್ಣ ಪಟ್ಟಿ | JANATA NEWS

09 Jun 2024

ನವದೆಹಲಿ : ನರೇಂದ್ರ ಮೋದಿ ಅವರು ಭಾರತದ ಪ್ರಧಾನಿಯಾಗಿ ಸತತ ಮೂರನೇ ಬಾರಿಗೆ ಭಾನುವಾರ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಇತಿಹಾಸ ಸೃಷ್ಟಿಸಿದರು. ಇಂದು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಮಾಣ ವಚನ ಬೋಧಿಸಿದರು.

ಪ್ರಧಾನಿ ಮೋದಿ ಪ್ರಮಾಣ ವಚನ ಸ್ವೀಕಾರ ಸಮಾರಂಭದ ನಂತರ ಸಂಪುಟದ ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ರಾಜನಾಥ್ ಸಿಂಗ್, ಅಮಿತ್ ಶಾ, ನಿತಿನ್ ಗಡ್ಕರಿ, ಜೆಪಿ ನಡ್ಡಾ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ರಾಷ್ಟ್ರಪತಿಯವರಿಂದ ಪ್ರಮಾಣ ವಚನ ಬೋಧಿಸಿದರು.

ಪ್ರಧಾನಿ ಮೋದಿ ನೇತೃತ್ವದಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಸತತ ಮೂರನೇ ಅವಧಿಗೆ ಕೇಂದ್ರದಲ್ಲಿ ಸರ್ಕಾರ ರಚಿಸಿದೆ.

ನರೇಂದ್ರ ಮೋದಿ ಅವರು ಇಂದು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಮೂರು ವಿಜಯಗಳ ದಾಖಲೆಯನ್ನು ಸರಿಗಟ್ಟಿದ್ದಾರೆ.

ಪ್ರಧಾನಮಂತ್ರಿಯವರೊಂದಿಗೆ ಪ್ರಮಾಣ ವಚನ ಸ್ವೀಕರಿಸಿದ ಸಂಪುಟ ಸಚಿವರು:

ರಾಜನಾಥ್ ಸಿಂಗ್
ಅಮಿತ್ ಶಾ
ನಿತಿನ್ ಗಡ್ಕರಿ
ಜೆಪಿ ನಡ್ಡಾ
ಶಿವರಾಜ್ ಸಿಂಗ್ ಚೌಹಾಣ್
ನಿರ್ಮಲಾ ಸೀತಾರಾಮನ್
ಎಸ್ ಜೈಶಂಕರ್
ಮನೋಹರ್ ಲಾಲ್ ಖಟ್ಟರ್
ಎಚ್ ಡಿ ಕುಮಾರಸ್ವಾಮಿ
ಪಿಯೂಷ್ ಗೋಯಲ್
ಧರ್ಮೇಂದ್ರ ಪ್ರಧಾನ್
ಜಿತನ್ ರಾಮ್ ಮಾಂಝಿ
ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಾಲನ್ ಸಿಂಗ್
ಸರ್ಬಾನಂದ ಸೋನೋವಾಲ್
ಡಾ ವೀರೇಂದ್ರ ಕುಮಾರ್
ಕಿಂಜರಾಪು ರಾಮ್ ಮೋಹನ್ ನಾಯ್ಡು
ಪ್ರಹ್ಲಾದ್ ಜೋಶಿ
ಜುಯಲ್ ಓರಮ್
ಗಿರಿರಾಜ್ ಸಿಂಗ್
ಅಶ್ವಿನಿ ವೈಷ್ಣವ್
ಜ್ಯೋತಿರಾದಿತ್ಯ ಸಿಂಧಿಯಾ
ಭೂಪೇಂದರ್ ಯಾದವ್
ಗಜೇಂದ್ರ ಸಿಂಗ್ ಶೇಖಾವತ್
ಅನ್ನಪೂರ್ಣ ದೇವಿ
ಕಿರಣ್ ರಿಜಿಜು
ಹರ್ದೀಪ್ ಸಿಂಗ್ ಪುರಿ
ಮನ್ಸುಖ್ ಮಾಂಡವಿಯಾ
ಜಿ ಕಿಶನ್ ರೆಡ್ಡಿ
ಚಿರಾಗ್ ಪಾಸ್ವಾನ್
ಸಿಆರ್ ಪಾಟೀಲ್

ಸ್ವತಂತ್ರ ಉಸ್ತುವಾರಿ ಹೊಂದಿರುವ ರಾಜ್ಯ ಸಚಿವರು:

ರಾವ್ ಇಂದ್ರಜಿತ್ ಸಿಂಗ್
ಜಿತೇಂದ್ರ ಸಿಂಗ್
ಅರ್ಜುನ್ ರಾಮ್ ಮೇಘವಾಲ್
ಪ್ರತಾಪರಾವ್ ಗಣಪತರಾವ್ ಜಾಧವ್
ಜಯಂತ್ ಚೌಧರಿ

ರಾಜ್ಯ ಸಚಿವ

ಜಿತಿನ್ ಪ್ರಸಾದ
ಶ್ರೀಪಾದ ನಾಯ್ಕ
ಪಂಕಜ್ ಚೌಧರಿ
ಕ್ರಿಶನ್ ಪಾಲ್ ಗುರ್ಜರ್
ರಾಮದಾಸ್ ಅಠವಳೆ
ರಾಮ್ ನಾಥ್ ಠಾಕೂರ್
ನಿತ್ಯಾನಂದ ರೈ
ಅನುಪ್ರಿಯಾ ಪಟೇಲ್
ವಿ ಸೋಮಣ್ಣ
ಡಾ ಚಂದ್ರಶೇಖರ್ ಪೆಮ್ಮಸಾನಿ
ಎಸ್ಪಿ ಸಿಂಗ್ ಬಘೇಲ್
ಶೋಭಾ ಕರಂದ್ಲಾಜೆ
ಕೀರ್ತಿ ವರ್ಧನ್ ಸಿಂಗ್
ಬಿಎಲ್ ವರ್ಮಾ
ಶಂತನು ಠಾಕೂರ್
ಸುರೇಶ್ ಗೋಪಿ
ಎಲ್ ಮುರುಗನ್
ಅಜಯ್ ತಮ್ತಾ
ಬಂಡಿ ಸಂಜಯ್ ಕುಮಾರ್
ಕಮಲೇಶ್ ಪಾಸ್ವಾನ್
ಭಗೀರಥ ಚೌಧರಿ
ಸತೀಶ್ ಚಂದ್ರ ದುಬೆ
ಸಂಜಯ್ ಸೇಠ್
ರವನೀತ್ ಸಿಂಗ್ ಬಿಟ್ಟು
ದುರ್ಗಾ ದಾಸ್ ಯುಕೆ
ರಕ್ಷಾ ಖಡ್ಸೆ
ಸುಕಾಂತ ಮಜುಂದಾರ್
ಸಾವಿತ್ರಿ ಠಾಕೂರ್
ತೋಖಾನ್ ಸಾಹು
ರಾಜಭೂಷಣ ಚೌಧರಿ
ಭೂಪತಿರಾಜು ಶ್ರೀನಿವಾಸ ವರ್ಮ
ಹರ್ಷ್ ಮಲ್ಹೋತ್ರಾ
ನಿಮುಬೇನ್ ಜಯಂತಿಭಾಯ್ ಬಮ್ಭಾನಿಯಾ
ಮುರಳೀಧರ್ ಮೊಹೋಲ್
ಜಾರ್ಜ್ ಕುರಿಯನ್
ಪಬಿತ್ರಾ ಮಾರ್ಗರಿಟಾ

English summary :Historical: Modi became Prime Minister for the third consecutive time; Complete List of Ministers

ಜೀವ ಉಳಿಸುವ ಬದಲು ಜೀವ ತೆಗೆಯಲು ಮುಂದಾದ ವೈದ್ಯ ಉಗ್ರರ ಬಂಧನ ಸಂಖ್ಯೆ ಮತ್ತೆ ಏರಿಕೆ
ಜೀವ ಉಳಿಸುವ ಬದಲು ಜೀವ ತೆಗೆಯಲು ಮುಂದಾದ ವೈದ್ಯ ಉಗ್ರರ ಬಂಧನ ಸಂಖ್ಯೆ ಮತ್ತೆ ಏರಿಕೆ
ಸ್ಫೋಟದ ಹಿಂದಿನವರಿಗೆ ಕಠಿಣ ಎಚ್ಚರಿಕೆ - ರಕ್ಷಣಾ ಸಚಿವ ರಾಜನಾಥ್ ಸಿಂಗ್
ಸ್ಫೋಟದ ಹಿಂದಿನವರಿಗೆ ಕಠಿಣ ಎಚ್ಚರಿಕೆ - ರಕ್ಷಣಾ ಸಚಿವ ರಾಜನಾಥ್ ಸಿಂಗ್
ರಾಷ್ಟ್ರ ರಾಜಧಾನಿಯಲ್ಲಿ ಭಾರೀ ಸ್ಫೋಟ: ಸುಮಾರು 13 ಮಂದಿ ಸಾವು, ಹಲವು ನಗರಗಳಲ್ಲಿ ಕಟ್ಟೆಚ್ಚರ
ರಾಷ್ಟ್ರ ರಾಜಧಾನಿಯಲ್ಲಿ ಭಾರೀ ಸ್ಫೋಟ: ಸುಮಾರು 13 ಮಂದಿ ಸಾವು, ಹಲವು ನಗರಗಳಲ್ಲಿ ಕಟ್ಟೆಚ್ಚರ
ಪ್ರಸಾದ ಕಲುಷಿತಗೊಳಿಸಿ ದೇವಾಲಯಗಳ ಮೇಲೆ ರಿಸಿನ್ ವಿಷದ ದಾಳಿಗೆ ಸಂಚು : ವೈದ್ಯ ಸೇರಿದಂತೆ 3 ಬಂಧನ, ಭಾರಿ ಶಸ್ತ್ರಾಸ್ತ್ರ ವಶ
ಪ್ರಸಾದ ಕಲುಷಿತಗೊಳಿಸಿ ದೇವಾಲಯಗಳ ಮೇಲೆ ರಿಸಿನ್ ವಿಷದ ದಾಳಿಗೆ ಸಂಚು : ವೈದ್ಯ ಸೇರಿದಂತೆ 3 ಬಂಧನ, ಭಾರಿ ಶಸ್ತ್ರಾಸ್ತ್ರ ವಶ
ರಸ್ತೆ ಸೇರಿದಂತೆ ಸಾರ್ವಜನಿಕ ಸ್ಥಳಗಳಿಂದ ಎಲ್ಲಾ ಬೀದಿನಾಯಿಗಳನ್ನು ತೆಗೆದುಹಾಕುವಂತೆ ಸುಪ್ರೀಂ ಕೋರ್ಟ್ ಆದೇಶ
ರಸ್ತೆ ಸೇರಿದಂತೆ ಸಾರ್ವಜನಿಕ ಸ್ಥಳಗಳಿಂದ ಎಲ್ಲಾ ಬೀದಿನಾಯಿಗಳನ್ನು ತೆಗೆದುಹಾಕುವಂತೆ ಸುಪ್ರೀಂ ಕೋರ್ಟ್ ಆದೇಶ
ರಸ್ತೆ ಸೇರಿದಂತೆ ಸಾರ್ವಜನಿಕ ಸ್ಥಳಗಳಿಂದ ಎಲ್ಲಾ ಬೀದಿನಾಯಿಗಳನ್ನು ತೆಗೆದುಹಾಕುವಂತೆ ಸುಪ್ರೀಂ ಕೋರ್ಟ್ ಆದೇಶ
ರಸ್ತೆ ಸೇರಿದಂತೆ ಸಾರ್ವಜನಿಕ ಸ್ಥಳಗಳಿಂದ ಎಲ್ಲಾ ಬೀದಿನಾಯಿಗಳನ್ನು ತೆಗೆದುಹಾಕುವಂತೆ ಸುಪ್ರೀಂ ಕೋರ್ಟ್ ಆದೇಶ
ರಸ್ತೆ ಸೇರಿದಂತೆ ಸಾರ್ವಜನಿಕ ಸ್ಥಳಗಳಿಂದ ಎಲ್ಲಾ ಬೀದಿನಾಯಿಗಳನ್ನು ತೆಗೆದುಹಾಕುವಂತೆ ಸುಪ್ರೀಂ ಕೋರ್ಟ್ ಆದೇಶ
ರಸ್ತೆ ಸೇರಿದಂತೆ ಸಾರ್ವಜನಿಕ ಸ್ಥಳಗಳಿಂದ ಎಲ್ಲಾ ಬೀದಿನಾಯಿಗಳನ್ನು ತೆಗೆದುಹಾಕುವಂತೆ ಸುಪ್ರೀಂ ಕೋರ್ಟ್ ಆದೇಶ
ರಾಜ್ಯ ಸರ್ಕಾರಕ್ಕೆ ಮುಖಭಂಗ : ಸಾರ್ವಜನಿಕ ಸಭೆ ನಿರ್ಬಂಧಿಸುವ ಆದೇಶದ ಮೇಲಿನ ತಡೆಯಾಜ್ಞೆ ಎತ್ತಿಹಿಡಿದ  ಹೈಕೋರ್ಟ್ ವಿಭಾಗೀಯ ಪೀಠ
ರಾಜ್ಯ ಸರ್ಕಾರಕ್ಕೆ ಮುಖಭಂಗ : ಸಾರ್ವಜನಿಕ ಸಭೆ ನಿರ್ಬಂಧಿಸುವ ಆದೇಶದ ಮೇಲಿನ ತಡೆಯಾಜ್ಞೆ ಎತ್ತಿಹಿಡಿದ ಹೈಕೋರ್ಟ್ ವಿಭಾಗೀಯ ಪೀಠ
ಪಾಕಿಸ್ತಾನದಲ್ಲಿ ಮುಂದುವರೆದ ಅಪರಿಚಿತ ಪುರುಷರ ದಾಳಿ : ಜೆಯುಐನ ಪ್ರಮುಖ ನಾಯಕ ಹಫೀಜ್ ಸಾವು
ಪಾಕಿಸ್ತಾನದಲ್ಲಿ ಮುಂದುವರೆದ ಅಪರಿಚಿತ ಪುರುಷರ ದಾಳಿ : ಜೆಯುಐನ ಪ್ರಮುಖ ನಾಯಕ ಹಫೀಜ್ ಸಾವು
ರಕ್ಷಣಾ ಕ್ಷೇತ್ರದ ದೊಡ್ಡ ಮೈಲಿಗಲ್ಲು : ದೈತ್ಯ ಸಂವಹನ ಉಪಗ್ರಹ ಹೊತ್ತೊಯ್ದ ಇಸ್ರೋದ ಎಲ್ವಿಎಂ3-ಎಂ5
ರಕ್ಷಣಾ ಕ್ಷೇತ್ರದ ದೊಡ್ಡ ಮೈಲಿಗಲ್ಲು : ದೈತ್ಯ ಸಂವಹನ ಉಪಗ್ರಹ ಹೊತ್ತೊಯ್ದ ಇಸ್ರೋದ ಎಲ್ವಿಎಂ3-ಎಂ5
ರಿಲಯನ್ಸ್ ಅಂಬಾನಿ ಗ್ರೂಪ್‌ ಸಂಬಂಧಿಸಿದ ₹3,084 ಕೋಟಿ ಮೌಲ್ಯದ 40 ಕ್ಕೂ ಹೆಚ್ಚು ಆಸ್ತಿ ಮುಟ್ಟುಗೋಲು ಹಾಕಿದ ಇಡಿ
ರಿಲಯನ್ಸ್ ಅಂಬಾನಿ ಗ್ರೂಪ್‌ ಸಂಬಂಧಿಸಿದ ₹3,084 ಕೋಟಿ ಮೌಲ್ಯದ 40 ಕ್ಕೂ ಹೆಚ್ಚು ಆಸ್ತಿ ಮುಟ್ಟುಗೋಲು ಹಾಕಿದ ಇಡಿ
ರಕ್ಷಣಾ ಪಡೆಗಳ ತ್ರಿಶೂಲ್ 2025 ವ್ಯಾಯಾಮಕ್ಕಾಗಿ ಕರಾಚಿ ಹತ್ತಿರದ ವರೆಗೂ ನೋಟಾಮ್ ಬಿಡುಗಡೆ ಮಾಡಿದ ಭಾರತ
ರಕ್ಷಣಾ ಪಡೆಗಳ ತ್ರಿಶೂಲ್ 2025 ವ್ಯಾಯಾಮಕ್ಕಾಗಿ ಕರಾಚಿ ಹತ್ತಿರದ ವರೆಗೂ ನೋಟಾಮ್ ಬಿಡುಗಡೆ ಮಾಡಿದ ಭಾರತ

ನ್ಯೂಸ್ MORE NEWS...