Mon,Dec15,2025
ಕನ್ನಡ / English

ಬಾಂಗ್ಲಾದೇಶ ಮಾದರಿಯ(ಹಿಂಸಾಚಾರ) ಹೋರಾಟ ಅವತ್ತೇ ಮಾಡಿ ಮುಗಿಸುತ್ತಿದ್ದೆವು..ಆಗಿಲ್ಲ, ಈಗ ಮಾಡುತ್ತೇವೆ - ರೈತ ಮುಖಂಡ | JANATA NEWS

21 Aug 2024

ಮೀರತ್ : 2021 ರ ರೈತರ ಗಣರಾಜ್ಯೋತ್ಸವದ ಪ್ರತಿಭಟನೆ ಪಾರ್ಲಿಮೆಂಟ್ ಕಡೆಗೆ ಹೋಗಿದ್ದರೆ ಬಾಂಗ್ಲಾದೇಶ ಹಿಂಸಾಚಾರ ಮಾದರಿಯ ಸ್ಥಿತಿ ನಿರ್ಮಾಣ ಮಾಡುವ ಕೆಲಸ ಅವತ್ತೇ ಮಾಡಿ ಮುಗಿಸಿ ಬಿಡುತ್ತಿದ್ದೆವು. ಈಗ ಮಾಡಿಯೇ ಮಾಡುವ ಗಂಭೀರ ಬೆದರಿಕೆಯನ್ನು ರೈತರ ಮುಖಂಡ ಎನ್ನಲಾದ ರಾಕೇಶ್ ತಿಕಾಯತ ಕೇಂದ್ರ ಸರ್ಕಾರಕ್ಕೆ ಹಾಕಿದ್ದಾರೆ.

ದೆಹಲಿಯಲ್ಲಿ ರೈತರ ಗಣರಾಜ್ಯೋತ್ಸವದ ಪ್ರತಿಭಟನೆ ಹೆಸರಿನಲ್ಲಿ, 26 ಜನವರಿ 2021 ರಂದು ಪಂಜಾಬನ ನಿರ್ದಿಷ್ಟ ರೈತರು ಪ್ರತಿಭಟನೆ ನಡೆಸಲು ಟ್ಟ್ರ್ಯಾಕ್ಟರ್ ನಲ್ಲಿ ದೆಹಲಿಗೆ ಬಂದಿದ್ದರು. ಪ್ರತಿಭಟನಾಕಾರರ ಗುಂಪು ಮೆರವಣಿಗೆಯಿಂದ ವಿಮುಖವಾಗಿ ಕೆಂಪು ಕೋಟೆಗೆ ನುಗ್ಗಿ ಅಲ್ಲಿ ಭಾರಿ ಪ್ರಮಾಣದ ಹಿಂಸಾಚಾರ ನಡೆಸಿತ್ತು.

ಸುದ್ದಿ ಮಾಧ್ಯಮ ಎಬಿಪಿ ನ್ಯೂಸ್ ನೊಂದಿಗೆ ಕೋಲ್ಕತಾ ಹಿಂಸಾಚಾರ ಕುರಿತು ಮಾತನಾಡಿದ ರಾಕೇಶ್ ತಿಕಾಯತ ಅವರು, "ಕೊಲೆ, ಅತ್ಯಾಚಾರ ಆಗಿದ್ದರೆ ಅದಕ್ಕೆ ದೇಶದಲ್ಲಿ ಕಾನೂನು ಇದೆ. ಅದನ್ನು ದೇಶಾದ್ಯಂತ ಪ್ರಚಾರ ಮಾಡುವ ಅಗತ್ಯ ಏನಿದೆ? ಹೀಗೆ ಮಾಡುವುದರಿಂದ ಸರ್ಕಾರದ(ಮಮತಾ ಬ್ಯಾನರ್ಜಿ) ಹೆಸರು ಹಾಳು ಮಾಡಲಾಗಿದೆ... ಕೆಲವು ಹತ್ತು ದಿನಗಳಿಂದ ಅದೇ 10 ಅದೇ ವಿಷಯವನ್ನು ಎತ್ತುವುದು ಏಕೆ? ರಾಜ್ಯ ಸರ್ಕಾರದ ವೈಫಲ್ಯ ಎತ್ತಿ? ಹಿಡಿಯುವುದಕ್ಕೆ? ರಾಷ್ಟ್ರಪತಿ ಶಾಸನ ಹಾಕುವುದಕ್ಕೆ?" ಎಂದು ಪ್ರಶ್ನಿಸಿದ್ದಾರೆ.

ಈ ಸಂದರ್ಭದಲ್ಲಿ ಬಾಂಗ್ಲಾದೇಶದ ಸ್ಥಿತಿಯ ಬಗ್ಗೆ ಮಾತನಾಡಿದ ತಿಕಾಯತ ಅವರು "ಅದೇ ರೀತಿ ಇಲ್ಲೂ ಕೂಡ ಆಗಲಿದೆ.. ಜನರು ತುಂಬಾ ಸಿಟ್ಟಿನಲ್ಲಿ ಇದ್ದಾರೆ." ಎಂದು ಬೆದರಿಕೆ ಹಾಕಿದ್ದಾರೆ.

ತಮ್ಮ ಮಾತು ಮುಂದಿವರಿಸಿದ ತಿಕಾಯತ ಅವರು, "ಆ ದಿನ ಟ್ರಾಕ್ಟರ್ ಗಳನ್ನು ತೆಗೆದುಕೊಂಡು ಡೆಲ್ಲಿಗೆ ಹೋಗಿದ್ದವರು, ತಪ್ಪಾಗಿ ಕೆಂಪು ಕೋಟೆಯ ಕಡೆಗೆ ತಿರುಗಿದರು, ಅದೇನಾದರೂ ಪಾರ್ಲಿಮೆಂಟ್ ಕಡೆಗೆ ಹೋಗಿದ್ದರೆ.. ಜನವರಿ 26 ಆಗಿತ್ತು.. 25,000 ಲಕ್ಷ ಜನರಿದ್ದರು, ಇದೆಲ್ಲ ಅಷ್ಟೂ ಕೆಲಸ(ಬಾಂಗ್ಲಾದೇಶ ಹಿಂಸಾಚಾರ ಮಾದರಿ) ಅವತ್ತೇ ಮಾಡಿ ಮುಗಿಸಿ ಬಿಡುತ್ತಿದ್ದೆವು.. ಗುರಿ ತಪ್ಪಿದೆ.. ಆದರೆ ಈಗ ತಯಾರಿ ಸರಿ ಇದೆ... ಜನರ ಚಿಂತೆ ಮಾಡಬೇಡಿ ದೊಡ್ಡ ಆಂದೋಲನ ನಡೆಸಿ ನಡೆಸುತ್ತೇವೆ", ಎಂದು ಗಂಭೀರ ಬೆದರಿಕೆಯನ್ನು ರಾಕೇಶ್ ತಿಕಾಯತ ನೀಡಿದ್ದಾರೆ.


English summary :We would have ended the Bangladesh-style(violence) struggle..couldnot, we will do it now - Farmer leader

 ಆಸ್ಟ್ರೇಲಿಯಾ ಬೋಂಡಿ ಬೀಚ್‌ನಲ್ಲಿ ಭಯೋತ್ಪಾದಕ ದಾಳಿಗೆ ಕನಿಷ್ಟ 12 ಸಾವು
ಆಸ್ಟ್ರೇಲಿಯಾ ಬೋಂಡಿ ಬೀಚ್‌ನಲ್ಲಿ ಭಯೋತ್ಪಾದಕ ದಾಳಿಗೆ ಕನಿಷ್ಟ 12 ಸಾವು
2023 ರಿಂದ ಸಿಎಂ ಸಿದ್ದರಾಮಯ್ಯ ವಿಮಾನ ಪ್ರಯಾಣಕ್ಕಾಗಿ ₹47.38 ಕೋಟಿ ಖರ್ಚು - ಆರ್‌ಟಿಐ ಬಹಿರಂಗ
2023 ರಿಂದ ಸಿಎಂ ಸಿದ್ದರಾಮಯ್ಯ ವಿಮಾನ ಪ್ರಯಾಣಕ್ಕಾಗಿ ₹47.38 ಕೋಟಿ ಖರ್ಚು - ಆರ್‌ಟಿಐ ಬಹಿರಂಗ
₹500 ಕೋಟಿ ಸೂಟ್‌ಕೇಸ್ ಕೊಟ್ಟವರು ಸಿಎಂ ಆಗಲು ಸಾಧ್ಯ - ಹೇಳಿಕೆ ಬೆನ್ನಲ್ಲೇ ಡಾ. ಕೌರ್ ಸಿಧು ಕಾಂಗ್ರೆಸ್ ಪಕ್ಷದಿಂದ ಅಮಾನತು
₹500 ಕೋಟಿ ಸೂಟ್‌ಕೇಸ್ ಕೊಟ್ಟವರು ಸಿಎಂ ಆಗಲು ಸಾಧ್ಯ - ಹೇಳಿಕೆ ಬೆನ್ನಲ್ಲೇ ಡಾ. ಕೌರ್ ಸಿಧು ಕಾಂಗ್ರೆಸ್ ಪಕ್ಷದಿಂದ ಅಮಾನತು
ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿಕೆ ಶಿವಕುಮಾರಗೆ ದೆಹಲಿ ಪೊಲೀಸ ನೋಟಿಸ್ ಜಾರಿ
ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿಕೆ ಶಿವಕುಮಾರಗೆ ದೆಹಲಿ ಪೊಲೀಸ ನೋಟಿಸ್ ಜಾರಿ
ಕಾರ್ತಿಗೈ ದೀಪ ಬೆಳಗಿಸುವ ಹೈಕೋರ್ಟ್‌ನ ಆದೇಶಗಳನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿದ ಡಿಎಂಕೆ ಸರ್ಕಾರ
ಕಾರ್ತಿಗೈ ದೀಪ ಬೆಳಗಿಸುವ ಹೈಕೋರ್ಟ್‌ನ ಆದೇಶಗಳನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿದ ಡಿಎಂಕೆ ಸರ್ಕಾರ
 ಎರಡು ದಿನಗಳ ಭಾರತ ಭೇಟಿಗಾಗಿ ಪುಟಿನ್ ಆಗಮನ : ವಿಮಾನ ನಿಲ್ದಾಣದಿಂದ ಪ್ರಧಾನಿ ಮೋದಿ ಕಾರಿನಲ್ಲಿ ಪ
ಎರಡು ದಿನಗಳ ಭಾರತ ಭೇಟಿಗಾಗಿ ಪುಟಿನ್ ಆಗಮನ : ವಿಮಾನ ನಿಲ್ದಾಣದಿಂದ ಪ್ರಧಾನಿ ಮೋದಿ ಕಾರಿನಲ್ಲಿ ಪ
ಗುಜರಾತ್ ಎಟಿಎಸ್ ಬೇಹುಗಾರಿಕೆ ಜಾಲವನ್ನು ಭೇದಿಸಿದೆ: 1 ಸೇನಾ ಸುಬೇದಾರ್, 1 ಮಹಿಳೆ ಬಂಧನ
ಗುಜರಾತ್ ಎಟಿಎಸ್ ಬೇಹುಗಾರಿಕೆ ಜಾಲವನ್ನು ಭೇದಿಸಿದೆ: 1 ಸೇನಾ ಸುಬೇದಾರ್, 1 ಮಹಿಳೆ ಬಂಧನ
 ಎಸ್ಐಆರ್, ಸಂಚಾರ ಸಾಥಿ -  ಸಂಸತ್ ಚಳಿಗಾಲದ ಅಧಿವೇಶನದ ಇಂದಿನ ಪ್ರಮುಖ ಚರ್ಚೆಗಳು
ಎಸ್ಐಆರ್, ಸಂಚಾರ ಸಾಥಿ - ಸಂಸತ್ ಚಳಿಗಾಲದ ಅಧಿವೇಶನದ ಇಂದಿನ ಪ್ರಮುಖ ಚರ್ಚೆಗಳು
ಭಾರತ ಜಾಗತಿಕ ಶಕ್ತಿಯಾಗಿ ಮುನ್ನಡೆ ಸಾಧಿಸುತ್ತಿದೆ: ಪ್ರಧಾನಿ ಮೋದಿ ನೀತಿ ದೃಷ್ಟಿಕೋನಕ್ಕೆ ಆಸ್ಟ್ರೇಲಿಯಾ ಮ
ಭಾರತ ಜಾಗತಿಕ ಶಕ್ತಿಯಾಗಿ ಮುನ್ನಡೆ ಸಾಧಿಸುತ್ತಿದೆ: ಪ್ರಧಾನಿ ಮೋದಿ ನೀತಿ ದೃಷ್ಟಿಕೋನಕ್ಕೆ ಆಸ್ಟ್ರೇಲಿಯಾ ಮ
ಬಹುಪತ್ನಿತ್ವದ ಮೇಲೆ ಸಂಪೂರ್ಣ ಕಾನೂನು ನಿಷೇಧವನ್ನು ಜಾರಿಗೆ ತಂದ ಮೊದಲ ಭಾರತೀಯ ರಾಜ್ಯ ಅಸ್ಸಾಂ
ಬಹುಪತ್ನಿತ್ವದ ಮೇಲೆ ಸಂಪೂರ್ಣ ಕಾನೂನು ನಿಷೇಧವನ್ನು ಜಾರಿಗೆ ತಂದ ಮೊದಲ ಭಾರತೀಯ ರಾಜ್ಯ ಅಸ್ಸಾಂ
ಕನಕನ ಕಿಂಡಿಗೆ ಚಿನ್ನದ ಕವಚ, 1 ಲಕ್ಷ ಭಕ್ತರಿಂದ ಸಾಮೂಹಿಕ ಭಗವದ್ಗೀತೆ ಪಠಣ : ಪ್ರಧಾನಿ ಮೋದಿ ಉಡುಪಿ ಭೇಟಿ
ಕನಕನ ಕಿಂಡಿಗೆ ಚಿನ್ನದ ಕವಚ, 1 ಲಕ್ಷ ಭಕ್ತರಿಂದ ಸಾಮೂಹಿಕ ಭಗವದ್ಗೀತೆ ಪಠಣ : ಪ್ರಧಾನಿ ಮೋದಿ ಉಡುಪಿ ಭೇಟಿ
ಪ್ರಧಾನಿ ಮೋದಿ ಅವರಿಂದ ಗೋವಾದಲ್ಲಿ ಶ್ರೀರಾಮ ನ 77 ಅಡಿ ಎತ್ತರದ  ಕಂಚಿನ ಪ್ರತಿಮೆ ಅನಾವರಣ : ವಿಶೇಷತೆಗಳು
ಪ್ರಧಾನಿ ಮೋದಿ ಅವರಿಂದ ಗೋವಾದಲ್ಲಿ ಶ್ರೀರಾಮ ನ 77 ಅಡಿ ಎತ್ತರದ ಕಂಚಿನ ಪ್ರತಿಮೆ ಅನಾವರಣ : ವಿಶೇಷತೆಗಳು

ನ್ಯೂಸ್ MORE NEWS...