Thu,Jul10,2025
ಕನ್ನಡ / English

ದೆಹಲಿಯ ಹಿರಿಯ ಪರಿಸರ ಎಂಜಿನಿಯರ್ ವಶಕ್ಕೆ ಪಡೆದ ಸಿಬಿಐ : ಸುಮಾರು ರೂ.3 ಕೋಟಿ ಗೂ ಅಧಿಕ ನಗದು ವಶಕ್ಕೆ | JANATA NEWS

10 Sep 2024

ನವದೆಹಲಿ : ರಾಜಧಾನಿ ದೆಹಲಿಯಲ್ಲಿ ಕೇಂದ್ರ ತನಿಖಾ ದಳ(ಸಿಬಿಐ) ಭರ್ಜರಿ ಭೇಟೆ ನಡೆಸಿದ್ದು, ರೂ. 91,500 ಹಣ ಲಂಚ ಹಾಗೂ ಅಕ್ರಮ 2.39 ಕೋಟಿ ರೂಪಾಯಿ (ಅಂದಾಜು) ನಗದು ಪತ್ತೆ ಮಾಡಿದೆ.

ರೂ. 91,500 ಹಣ ಲಂಚ ಪಡೆಯುವ ಸಂದರ್ಭದಲ್ಲಿ, ದೆಹಲಿಯ ಮಾಲಿನ್ಯ ನಿಯಂತ್ರಣ ಸಮಿತಿಯ (ಡಿಪಿಸಿಸಿ) ಹಿರಿಯ ಪರಿಸರ ಎಂಜಿನಿಯರ್ ಮತ್ತು ಮಧ್ಯವರ್ತಿಯೊಬ್ಬರ(ಖಾಸಗಿ ವ್ಯಕ್ತಿ) ಮಗ ಸೇರಿದಂತೆ ಇಬ್ಬರು ಆರೋಪಿಗಳನ್ನು ಕೇಂದ್ರ ತನಿಖಾ ದಳ (ಸಿಬಿಐ) ವಶಕ್ಕೆ ಪಡೆದಿದೆ. ಶೋಧದ ವೇಳೆ ಈ ಹಿರಿಯ ಪರಿಸರ ಇಂಜಿನಿಯರ್ ಅವರ ಆವರಣದಿಂದ 2.39 ಕೋಟಿ ರೂಪಾಯಿ (ಅಂದಾಜು) ನಗದು ಪತ್ತೆಯಾಗಿದೆ, ಎಂದು ಎಎನ್ಐ ವರದಿಮಾಡಿದೆ.

ನೆರೆಯ ರಾಜ್ಯವಾದ ಹರಿಯಾಣ ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿರುವ ಕಾರಣ, ಇಂತಹ ಇನ್ನೂ ಅನೇಕ ಅಕ್ರಮ ಹಣ ವರ್ಗಾವಣೆ ಪ್ರಕರಣಗಳು ಬೆಳಕಿಗೆ ಬರುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.

English summary : Delhi Sr. environmental engineer apprehended by CBI: More than Rs.3 crore cash seized

5 ವರ್ಷ ಪೂರೈಸುತ್ತೇನೆ... ನಿವೃತ್ತಿ ಇಲ್ಲ... 2028 ರಲ್ಲೂ ಸರ್ಕಾರ ಮುನ್ನಡೆಸುತ್ತೇನೆ - ಸಿಎಂ ಸಿದ್ದರಾಮಯ್ಯ
5 ವರ್ಷ ಪೂರೈಸುತ್ತೇನೆ... ನಿವೃತ್ತಿ ಇಲ್ಲ... 2028 ರಲ್ಲೂ ಸರ್ಕಾರ ಮುನ್ನಡೆಸುತ್ತೇನೆ - ಸಿಎಂ ಸಿದ್ದರಾಮಯ್ಯ
ವಾಯುಪಡೆಯ ಜಾಗ್ವಾರ್ ತರಬೇತಿ ವಿಮಾನ ಅಪಘಾತ : ಇಬ್ಬರೂ ಪೈಲಟ್‌ಗಳನ್ನು ಕಳೆದುಕೊಂಡ ಭಾರತ
ವಾಯುಪಡೆಯ ಜಾಗ್ವಾರ್ ತರಬೇತಿ ವಿಮಾನ ಅಪಘಾತ : ಇಬ್ಬರೂ ಪೈಲಟ್‌ಗಳನ್ನು ಕಳೆದುಕೊಂಡ ಭಾರತ
ಪ್ರಧಾನಿ ಮೋದಿಗೆ ಬ್ರೆಜಿಲ್ ನ ಗ್ರ್ಯಾಂಡ್ ಕಾಲರ್ ಆಫ್ ದಿ ನ್ಯಾಷನಲ್ ಆರ್ಡರ್ ಆಫ್ ದಿ ಸದರ್ನ್ ಕ್ರಾಸ್ ಪ್ರಶಸ್ತಿ
ಪ್ರಧಾನಿ ಮೋದಿಗೆ ಬ್ರೆಜಿಲ್ ನ ಗ್ರ್ಯಾಂಡ್ ಕಾಲರ್ ಆಫ್ ದಿ ನ್ಯಾಷನಲ್ ಆರ್ಡರ್ ಆಫ್ ದಿ ಸದರ್ನ್ ಕ್ರಾಸ್ ಪ್ರಶಸ್ತಿ
ಜನೌಷಧಿ ಕೇಂದ್ರಗಳನ್ನು ಮುಚ್ಚುವ ರಾಜ್ಯ ಸರ್ಕಾರದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ತಡೆ
ಜನೌಷಧಿ ಕೇಂದ್ರಗಳನ್ನು ಮುಚ್ಚುವ ರಾಜ್ಯ ಸರ್ಕಾರದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ತಡೆ
ಕೋವಿಡ್-19 ಲಸಿಕೆ ಮತ್ತು ಹೃದಯಾಘಾತ ; ಆಧಾರರಹಿತ ಆರೋಪ ಮಾಡಿದ ಮುಖ್ಯಮಂತ್ರಿ ಬೇಷರತ್ ಕ್ಷಮೆಯಾಚಿಸಬೇಕು - ಬಿಜೆಪಿ ಒತ್ತಾಯ
ಕೋವಿಡ್-19 ಲಸಿಕೆ ಮತ್ತು ಹೃದಯಾಘಾತ ; ಆಧಾರರಹಿತ ಆರೋಪ ಮಾಡಿದ ಮುಖ್ಯಮಂತ್ರಿ ಬೇಷರತ್ ಕ್ಷಮೆಯಾಚಿಸಬೇಕು - ಬಿಜೆಪಿ ಒತ್ತಾಯ
ನಮ್ಮ-ಮೆಟ್ರೋ ದರ ಏರಿಕೆ : ವರದಿ ಬಹಿರಂಗ ಕೋರಿ ಸಂಸದ ಸೂರ್ಯ ರಿಂದ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ; ಬಿಎಂಆರ್‌ಸಿಎಲ್‌ ಗೆ ನೋಟಿಸ್
ನಮ್ಮ-ಮೆಟ್ರೋ ದರ ಏರಿಕೆ : ವರದಿ ಬಹಿರಂಗ ಕೋರಿ ಸಂಸದ ಸೂರ್ಯ ರಿಂದ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ; ಬಿಎಂಆರ್‌ಸಿಎಲ್‌ ಗೆ ನೋಟಿಸ್
ಪಹಲ್ಗಾಮ್‌ ಭಯೋತ್ಪಾದಕ ದಾಳಿಯ ಖಂಡನೆ, ಭಯೋತ್ಪಾದನಾ ನಿಗ್ರಹಕ್ಕೆ ಸಹಕಾರ - ಭೋಷಣೆ ಬ್ರಿಕ್ಸ್ ಶೃಂಗಸಭೆ
ಪಹಲ್ಗಾಮ್‌ ಭಯೋತ್ಪಾದಕ ದಾಳಿಯ ಖಂಡನೆ, ಭಯೋತ್ಪಾದನಾ ನಿಗ್ರಹಕ್ಕೆ ಸಹಕಾರ - ಭೋಷಣೆ ಬ್ರಿಕ್ಸ್ ಶೃಂಗಸಭೆ
ನಿಮ್ಮ ವಿದ್ಯೆಗೆ ಮೀರಿ ನಿಮಗೆ ಖಾತೆ ಕೊಟ್ಟಿದ್ದಾರೆ, ಖಾತೆಗೆ ಸ್ವಲ್ಪ ಸಮಯವನ್ನು ವಿನಿಯೋಗ ಮಾಡಿ - ಸಚಿವ ಖರ್ಗೆ ಗೆ ಮಾಜಿ ಸಂಸದ ಸಿಂಹ ಕಿವಿಮಾತು
ನಿಮ್ಮ ವಿದ್ಯೆಗೆ ಮೀರಿ ನಿಮಗೆ ಖಾತೆ ಕೊಟ್ಟಿದ್ದಾರೆ, ಖಾತೆಗೆ ಸ್ವಲ್ಪ ಸಮಯವನ್ನು ವಿನಿಯೋಗ ಮಾಡಿ - ಸಚಿವ ಖರ್ಗೆ ಗೆ ಮಾಜಿ ಸಂಸದ ಸಿಂಹ ಕಿವಿಮಾತು
ಭಾರತವು ವ್ಯಾಪಾರ ಒಪ್ಪಂದವನ್ನು ರಾಷ್ಟ್ರೀಯ ಹಿತಾಸಕ್ತಿಯಲ್ಲಿ ಮಾತ್ರ ಸ್ವೀಕರಿಸುತ್ತದೆ, ಗಡುವಿನ ಆಧಾರದ ಮೇಲಲ್ಲ - ಸಚಿವ ಗೋಯಲ್
ಭಾರತವು ವ್ಯಾಪಾರ ಒಪ್ಪಂದವನ್ನು ರಾಷ್ಟ್ರೀಯ ಹಿತಾಸಕ್ತಿಯಲ್ಲಿ ಮಾತ್ರ ಸ್ವೀಕರಿಸುತ್ತದೆ, ಗಡುವಿನ ಆಧಾರದ ಮೇಲಲ್ಲ - ಸಚಿವ ಗೋಯಲ್
ಯೆಲ್ಲೋ-ಲೈನ್-ಓಪನ್-ಮಾಡಿ : ನಾಳೆ ಜುಲೈ 5ರಂದು ಪ್ರತಿಭಟನೆಗೆ ಸಾರ್ವಜನಿಕರಿಗೆ ಕರೆ ನೀಡಿದ ಸಂಸದ ಸೂರ್ಯ
ಯೆಲ್ಲೋ-ಲೈನ್-ಓಪನ್-ಮಾಡಿ : ನಾಳೆ ಜುಲೈ 5ರಂದು ಪ್ರತಿಭಟನೆಗೆ ಸಾರ್ವಜನಿಕರಿಗೆ ಕರೆ ನೀಡಿದ ಸಂಸದ ಸೂರ್ಯ
ಪ್ರಧಾನಿ ಮೋದಿಗೆ 24ನೇ ವಿದೇಶಿ ರಾಷ್ಟ್ರೀಯ ಗೌರವ : ದಿ ಆಫೀಸರ್ ಆಫ್ ದಿ ಆರ್ಡರ್ ಆಫ್ ದಿ ಸ್ಟಾರ್ ಆಫ್ ಘಾನಾ
ಪ್ರಧಾನಿ ಮೋದಿಗೆ 24ನೇ ವಿದೇಶಿ ರಾಷ್ಟ್ರೀಯ ಗೌರವ : ದಿ ಆಫೀಸರ್ ಆಫ್ ದಿ ಆರ್ಡರ್ ಆಫ್ ದಿ ಸ್ಟಾರ್ ಆಫ್ ಘಾನಾ
ಕಾಂಗ್ರೆಸ್ ಬಡ್ಡಿ ವಿಧಿಸಲಿಲ್ಲ, ಮೇಲಾಧಾರವಲ್ಲ, 90 ಕೋಟಿ ರೂ. ಸಾಲವನ್ನು 50 ಲಕ್ಷ ರೂ.ಗೆ ಮಾರಾಟ ಮಾಡಿದೆ - ಎಎಸ್‌ಜಿ
ಕಾಂಗ್ರೆಸ್ ಬಡ್ಡಿ ವಿಧಿಸಲಿಲ್ಲ, ಮೇಲಾಧಾರವಲ್ಲ, 90 ಕೋಟಿ ರೂ. ಸಾಲವನ್ನು 50 ಲಕ್ಷ ರೂ.ಗೆ ಮಾರಾಟ ಮಾಡಿದೆ - ಎಎಸ್‌ಜಿ

ನ್ಯೂಸ್ MORE NEWS...