Tue,Mar10,2026
ಕನ್ನಡ / English

ಉದ್ಧಟತನ ತೋರಿ ಹೈಕೋರ್ಟ್ ಮೆಟ್ಟಲೇದ್ದ ತಮಿಳು ನಟ ಕಮಲ್ ಹಾಸನ್ ಗೆ ಹೈಕೋರ್ಟ್ ನಲ್ಲಿ ಭಾರಿ ಮುಖಭಂಗ | JANATA NEWS

03 Jun 2025

ಬೆಂಗಳೂರು : ಕನ್ನಡ ಭಾಷೆಯ ಕುರಿತು ಆಧಾರರಹಿತ ಹೇಳಿಕೆ ನೀಡಿಯು ಕ್ಷಮೆ ಕೇಳಲಾರೆ ಎಂದು ಉದ್ಧಟತನ ತೋರಿ ಹೈಕೋರ್ಟ್ ಮೆಟ್ಟಲೇರಿರುವ ತಮಿಳು ನಟ ಕಮಲ್ ಹಾಸನ್ ಗೆ ಕರ್ನಾಟಕ ಹೈಕೋರ್ಟ್ ನಲ್ಲಿ ಸಾಕಷ್ಟು ಮುಜುಗರ ಎದುರಾಗಿದ್ದು, ಕೋರ್ಟ್ ನಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ.

ಕನ್ನಡ ಭಾಷೆ ತಮಿಳು ನಿಂದ ಹುಟ್ಟಿದೆ ಎನ್ನಲು, ಯಾವ ಭಾಷೆ ಕೂಡ ಇನ್ನೊಂದು ಭಾಷೆಯಿಂದ ಹುಟ್ಟಿರಲ್ಲ. ಯಾವ ಆಧಾರದ ಮೇಲೆ ಈ ಹೇಳಿಕೆ ಅವರು ಕೊಟ್ಟಿದ್ದಾರೆ? ಅವರು ಭಾಷಾ ತಜ್ಞರೇ? ಅಥವಾ ಇತಿಹಾಸಗಾರರೇ? ಎಂದು ಹೈಕೋರ್ಟ್ ತೀಕ್ಷ್ಣವಾಗಿ ಪ್ರಶ್ನಿಸಿದೆ.

ಕಮಲ್ ಹಾಸನ್ ಮಾತನಾಡುವ ವಿಡಿಯೋ ವೀಕ್ಷಿಸಿದ ನ್ಯಾಯಾಧೀಶರು ಈ ಕೂಡಲೇ ಕನ್ನಡಿಗರಲ್ಲಿ ಕ್ಷಮೆ ಕೇಳುವಂತೆ ತಾಕಿತು ಮಾಡಿದ್ದಾರೆ. ನೀವು ಸೃಷ್ಟಿಸಿದ ಪರಿಸ್ಥಿತಿಯಿಂದ ಈಗ ನಿಮ್ಮ ಸಿನಿಮಾವನ್ನು ರಕ್ಷಿಸಲು ಪೊಲೀಸ್ ಭದ್ರತೆ ಕೇಳುತ್ತಿದ್ದೀರಲ್ಲ. ಅದರ ಬದಲು, ತಪ್ಪಾಗಿ ನಡೆದ ಒಂದು ಮಾತಿಗೆ ಕ್ಷಮೆ ಕೇಳಿ ಅಲ್ಲೇ ಇದನ್ನ ಉಪಶಮನಗೊಳಿಸಬಹುದಾಗಿತ್ತು ಎಂದು ಕೋರ್ಟ್ ಹೇಳಿದೆ.

ನಿಮ್ಮ ಹೇಳಿಕೆಯೇ ಇಂದ ಶಿವರಾಜಕುಮಾರ್ ಸಮಸ್ಯೆ ಅನುಭವಿಸುವಂಥಾಗಿದೆ. ಬೇರೆಯವರ ಭಾವನೆಗಳಿಗೆ ಧಕ್ಕೆ ತಂದು ಸಿನಿಮಾ ಬಿಡುಗಡೆ ಮಾಡಲು ಬಯಸುತ್ತೀರಾ? 300 ಕೋಟಿ ರೂಪಾಯಿಯ ಸಿನಿಮಾ ಎನ್ನುತ್ತಿದ್ದೀರಾ, ಕ್ಷಮೆಯಾಚನೆ ಮಾಡಿ ಆಗ ಸಮಸ್ಯೆ ಇರುವುದಿಲ್ಲ. ಕ್ಷಮೆಯಾಚನೆ ಮಾಡಲಾರೆ ಎಂದಾದರೆ ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆ ಏಕೆ ಬೇಕು? ಅಂದು ಉಚ್ಚ ನ್ಯಾಯಾಲಯ ಕಮಲ್ ಹಾಸನ್ ಅವರನ್ನು ತರಾಟೆಗೆ ತೆಗೆದುಕೊಂಡಿದೆ.

English summary :Showing arrogance, the Tamil actor Kamal Haasan faced a major embarrassment in the High Court.

ಅನಿಲ ಸರಬರಾಜು ಕಡಿತ; ಬೆಂಗಳೂರಿನಲ್ಲಿರುವ ಹೋಟೆಲ್‌ಗಳು ನಾಳೆಯಿಂದ ಬಂದ್ - ಬೆಂಗಳೂರು ಹೋಟೆಲ್‌ಗಳ ಸಂಘ ತಿಳಿಸಿದೆ.
ಅನಿಲ ಸರಬರಾಜು ಕಡಿತ; ಬೆಂಗಳೂರಿನಲ್ಲಿರುವ ಹೋಟೆಲ್‌ಗಳು ನಾಳೆಯಿಂದ ಬಂದ್ - ಬೆಂಗಳೂರು ಹೋಟೆಲ್‌ಗಳ ಸಂಘ ತಿಳಿಸಿದೆ.
ಇಂತಹ ಬೇಜವಾಬ್ದಾರಿ ವಿರೋಧ ಪಕ್ಷವನ್ನು ಹಿಂದೆಂದೂ ನೋಡಿಲ್ಲ - ಸಂಸತ್ತಿನಲ್ಲಿ ವಿರೋಧ ಪಕ್ಷದ ವಿರುದ್ಧ ಕಿರಣ್ ರಿಜಿಜು ವಾಗ್ದಾಳಿ
ಇಂತಹ ಬೇಜವಾಬ್ದಾರಿ ವಿರೋಧ ಪಕ್ಷವನ್ನು ಹಿಂದೆಂದೂ ನೋಡಿಲ್ಲ - ಸಂಸತ್ತಿನಲ್ಲಿ ವಿರೋಧ ಪಕ್ಷದ ವಿರುದ್ಧ ಕಿರಣ್ ರಿಜಿಜು ವಾಗ್ದಾಳಿ
ನ್ಯೂಜಿಲೆಂಡ್ ವಿರುದ್ಧದ ಪ್ರಬಲ ಫೈನಲ್ ನಲ್ಲಿ 2026 ರ ಐಸಿಸಿ ಟಿ 20 ವಿಶ್ವಕಪ್ ಗೆದ್ದ ಭಾರತ
ನ್ಯೂಜಿಲೆಂಡ್ ವಿರುದ್ಧದ ಪ್ರಬಲ ಫೈನಲ್ ನಲ್ಲಿ 2026 ರ ಐಸಿಸಿ ಟಿ 20 ವಿಶ್ವಕಪ್ ಗೆದ್ದ ಭಾರತ
ಯುಎಇ ವಿಮಾನ ನಿಲ್ದಾಣಗಳಲ್ಲಿ ಅನಧಿಕೃತ ಚಿತ್ರೀಕರಣದ ವಿರುದ್ಧ ಭಾರತೀಯ ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಯುಎಇ ವಿಮಾನ ನಿಲ್ದಾಣಗಳಲ್ಲಿ ಅನಧಿಕೃತ ಚಿತ್ರೀಕರಣದ ವಿರುದ್ಧ ಭಾರತೀಯ ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಪಶ್ಚಿಮ ಬಂಗಾಳ ಟಿಎಂಸಿ ಸರ್ಕಾರವನ್ನು ಆಡಳಿತದ ಕಾಳಜಿಗಳ ಬಗ್ಗೆ ಟೀಕಿಸಿದ ರಾಷ್ಟ್ರಪತಿ ಮುರ್ಮು
ಪಶ್ಚಿಮ ಬಂಗಾಳ ಟಿಎಂಸಿ ಸರ್ಕಾರವನ್ನು ಆಡಳಿತದ ಕಾಳಜಿಗಳ ಬಗ್ಗೆ ಟೀಕಿಸಿದ ರಾಷ್ಟ್ರಪತಿ ಮುರ್ಮು
ಭಾರತ ಸರ್ಕಾರ  ಅಮೂಲ್ಯ ಬೆಂಬಲ ಮತ್ತು ಸಹಕಾರಕ್ಕಾಗಿ ನಾವು ನಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದ ಇರಾನ್ ರಾಯಭಾರಿ
ಭಾರತ ಸರ್ಕಾರ ಅಮೂಲ್ಯ ಬೆಂಬಲ ಮತ್ತು ಸಹಕಾರಕ್ಕಾಗಿ ನಾವು ನಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದ ಇರಾನ್ ರಾಯಭಾರಿ
ಪಾಕಿಸ್ತಾನದ ಸೇನಾ ಸರಕು ವಿಮಾನವನ್ನು ಹೊಡೆದುರುಳಿಸಿದ ಅಫ್ಘಾನಿಸ್ತಾನ
ಪಾಕಿಸ್ತಾನದ ಸೇನಾ ಸರಕು ವಿಮಾನವನ್ನು ಹೊಡೆದುರುಳಿಸಿದ ಅಫ್ಘಾನಿಸ್ತಾನ
ಟೆಕ್ಕಿ ಆತ್ಮಹತ್ಯೆ : ವರದಕ್ಷಿಣೆ ಕಿರುಕುಳ ಆರೋಪ, ಪತಿ ಬಂಧನ
ಟೆಕ್ಕಿ ಆತ್ಮಹತ್ಯೆ : ವರದಕ್ಷಿಣೆ ಕಿರುಕುಳ ಆರೋಪ, ಪತಿ ಬಂಧನ
ಇರಾನ್ ನ ದಶಕಗಳ ಕರಾಳ ಸತ್ಯ ಹಂಚಿಕೊಂಡ ಇರಾನಿನ ನಟಿ ಎಲ್ನಾಜ್ ನೊರೌಜಿ
ಇರಾನ್ ನ ದಶಕಗಳ ಕರಾಳ ಸತ್ಯ ಹಂಚಿಕೊಂಡ ಇರಾನಿನ ನಟಿ ಎಲ್ನಾಜ್ ನೊರೌಜಿ
ಎಕ್ಸ್ ಮುಸ್ಲಿಂ ಸಲೀಂ ವಾಸ್ಟಿಕ್ ಪ್ರಕರಣ : ಇಬ್ಬರೂ ದಾಳಿಕೋರರನ್ನು ಎನ್‌ಕೌಂಟರ್‌ನಲ್ಲಿ ಕೊಂದ ಯುಪಿ ಪೊಲೀಸರು
ಎಕ್ಸ್ ಮುಸ್ಲಿಂ ಸಲೀಂ ವಾಸ್ಟಿಕ್ ಪ್ರಕರಣ : ಇಬ್ಬರೂ ದಾಳಿಕೋರರನ್ನು ಎನ್‌ಕೌಂಟರ್‌ನಲ್ಲಿ ಕೊಂದ ಯುಪಿ ಪೊಲೀಸರು
ಭಾರತದಲ್ಲಿ ಕೇವಲ 25 ದಿನಗಳ ಕಚ್ಚಾ ತೈಲ ಮತ್ತು ಸಂಸ್ಕರಿಸಿದ ತೈಲ ದಾಸ್ತಾನು
ಭಾರತದಲ್ಲಿ ಕೇವಲ 25 ದಿನಗಳ ಕಚ್ಚಾ ತೈಲ ಮತ್ತು ಸಂಸ್ಕರಿಸಿದ ತೈಲ ದಾಸ್ತಾನು
ಕಳೆದ 48 ಗಂಟೆಗಳಲ್ಲಿ 8 ದೇಶಗಳ ನಾಯಕರಿಗೆ ಕರೆ : ಭಾರತೀಯರ ಸುರಕ್ಷತೆ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ
ಕಳೆದ 48 ಗಂಟೆಗಳಲ್ಲಿ 8 ದೇಶಗಳ ನಾಯಕರಿಗೆ ಕರೆ : ಭಾರತೀಯರ ಸುರಕ್ಷತೆ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ

ನ್ಯೂಸ್ MORE NEWS...