ಕಾಸ್ಮೆಟಿಕ್ ಸರ್ಜರಿಗೆ ಕನ್ನಡ ಕಿರುತೆರೆ ನಟಿ ಬಲಿ! | Filmz news

2022-05-17
4392
Kannada television actress dies for cosmetic surgery

: ಕಾಸ್ಮೆಟಿಕ್ ಸರ್ಜರಿಗೆ ಎಂದು ಆಸ್ಪತ್ರೆಗೆ ಹೋದ ಕನ್ನಡದ ಕಿರುತೆರೆಯ ಯುವ ನಟಿ ಚೇತನಾ ರಾಜ್ ಆಪರೇಷನ್​ ವೇಳೆಯೇ ದುರಂತ ಅಂತ್ಯಕಂಡಿದ್ದಾರೆ.

ಕನ್ನಡ ಕಿರುತೆರೆ ಲೋಕದ ಯುವ ನಟಿ ಚೇತನಾ ರಾಜ್ ಇಂದು ಸಾವನ್ನಪ್ಪಿದ್ದಾರೆ. 21 ವರ್ಷದ ಚೇತನಾ ರಾಜ್, ಫ್ಯಾಟ್ ಸರ್ಜರಿ ಮಾಡಿಸಿಕೊಳ್ಳಲು ನವರಂಗ್ ಸರ್ಕಲ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.

ಸರ್ಜರಿ ವೇಳೆ ಶ್ವಾಸಕೋಶದಲ್ಲಿ ನೀರಿನ ಅಂಶ ಶೇಖರಣೆಯಾಗಿದ್ದರಿಂದ ಅವರು ಮೃತಪಟ್ಟಿದ್ದಾರೆ ಎನ್ನಲಾಗ್ತಿದೆ. ಗೀತಾ, ದೊರೆಸಾನಿ ಹಾಗು ಒಲವಿನ ನಿಲ್ದಾಣ ಎಂಬ ಸೀರಿಯಲ್​ಗಳಲ್ಲಿ ಚೇತನಾ ರಾಜ್ ನಟಿಸಿದ್ದರು.

janata


ಮನೆಯವರಿಗೂ ತಿಳಿಸದೆ ಫ್ಯಾಟ್​ ಸರ್ಜರಿ ಮಾಡಿಸಿಕೊಳ್ಳಲು ಸೋಮವಾರ ಬೆಳಗ್ಗೆ ನವರಂಗ್​ನ ಡಾ.ಶೆಟ್ಟಿ ಕಾಸ್ಮೆಟಿಕ್ ಆಸ್ಪತ್ರೆಗೆ ದಾಖಲಾಗಿದ್ದರು. ಫ್ಯಾಟ್ ಬರ್ನಿಂಗ್ ಆಪರೇಷನ್​ಗೆ 1.60 ಲಕ್ಷ ರೂ. ಶುಲ್ಕ ಪಾವತಿಸುವಂತೆ ಆಸ್ಪತ್ರೆಯವರು ಹೇಳಿದ್ದರಂತೆ. ಆಪರೇಷನ್​ಗೂ ಮೊದಲು ನಟಿ ಚೇತನಾ ರಾಜ್ 92 ಸಾವಿರ ಹಣ ಕಟ್ಟಿದ್ದರಂತೆ.

ಆಪರೇಷನ್ ಮಾಡುವಾಗ ಕಾರ್ಡಿಯಾಕ್ ಅರೆಸ್ಟ್ ಆಗಿದ್ದು, ಐಸಿಯು ಸೌಲಭ್ಯ ಇರಲಿಲ್ಲ. ಕೂಡಲೇ ಕಾಡೆ ಹಾಸ್ಪಿಟಲ್​ಗೆ ನಟಿಯನ್ನು ಸ್ಥಳಾಂತರಿಸಲಾಗಿತ್ತು. ಡಾ.ಸಾಹೇಬ್ ಗೌಡ ಆಯಂಡ್​ ಟೀಂ ನಟಿಗೆ ಆಪರೇಷನ್​ ಮಾಡಿದ್ದು, ಶ್ವಾಸಕೋಶದಲ್ಲಿ ನೀರು ತುಂಬಿಕೊಂಡಿದ್ದು ಮಾತ್ರವಲ್ಲ, ಕಾರ್ಡಿಯಾಕ್ ಅರೆಸ್ಟ್ ಕೂಡ ಆಗಿದೆ. ಮಾರ್ಗಮಧ್ಯೆಯೇ ನಟಿಯ ಪಲ್ಸ್ ರೇಟ್ ಕಡಿಮೆಯಾಗಿ ಮೃತಪಟ್ಟಿದ್ದಾರೆ.

ಈ ಸುದ್ದಿ ಕನ್ನಡ ಕಿರುತೆರೆ ಲೋಕಕ್ಕೆ ಬಹಳ ನೋವುಂಟು ಮಾಡಿದೆ. ಚೇತನಾ ರಾಜ್ ಸಾವಿನ ಬಗ್ಗೆ ಕನ್ನಡ ಚಿತ್ರರಂಗ ಹಾಗು ಕಿರುತೆರೆ ನಟ, ನಟಿಯರು ಸಂತಾಪ ವ್ಯಕ್ತಪಡಿಸಿದ್ದಾರೆ.

English summary :Kannada television actress dies for cosmetic surgery

ಭಾರತದಲ್ಲಿ ಇಯು ಅಧ್ಯಕ್ಷರು : €200 ಬಿಲಿಯನ್‌ ದ್ವಿಪಕ್ಷೀಯ ವ್ಯಾಪಾರದ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಕ್ಷಣಗಣನೆ
ಭಾರತದಲ್ಲಿ ಇಯು ಅಧ್ಯಕ್ಷರು : €200 ಬಿಲಿಯನ್‌ ದ್ವಿಪಕ್ಷೀಯ ವ್ಯಾಪಾರದ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಕ್ಷಣಗಣನೆ
ಬಾಂಗ್ಲಾದೇಶದಲ್ಲಿ ಹೆಚ್ಚುತ್ತಿರುವ ಉಗ್ರವಾದದ ಬಗ್ಗೆ ಶೇಖ್ ಹಸೀನಾ ಎಚ್ಚರಿಕೆ, ಯೂನಸ್ ಆಡಳಿತವನ್ನು ತೀವ್ರವಾಗಿ ಟೀಕಿಸಿದ ಹಸೀನಾ
ಬಾಂಗ್ಲಾದೇಶದಲ್ಲಿ ಹೆಚ್ಚುತ್ತಿರುವ ಉಗ್ರವಾದದ ಬಗ್ಗೆ ಶೇಖ್ ಹಸೀನಾ ಎಚ್ಚರಿಕೆ, ಯೂನಸ್ ಆಡಳಿತವನ್ನು ತೀವ್ರವಾಗಿ ಟೀಕಿಸಿದ ಹಸೀನಾ
ರಷ್ಯಾದ ತೈಲ ಆಮದುಗಳನ್ನು ನಿರ್ವಹಿಸಲು ಸಣ್ಣ ವ್ಯಾಪಾರಿಗಳನ್ನು ಬಳಸುತ್ತಿರುವ ಭಾರತ
ರಷ್ಯಾದ ತೈಲ ಆಮದುಗಳನ್ನು ನಿರ್ವಹಿಸಲು ಸಣ್ಣ ವ್ಯಾಪಾರಿಗಳನ್ನು ಬಳಸುತ್ತಿರುವ ಭಾರತ
ಜಂಟಿ ಅಧಿವೇಶನದಿಂದ ಹೊರ ನಡೆದ ರಾಜ್ಯಪಾಲರು : ಸದನದಲ್ಲಿ ಕೋಲಾಹಲ ; ಬಿಕೆ ಹರಿಪ್ರಸಾದ ಅಮಾನತುಗೊಳಿಸಲು ಪ್ರತಿಪಕ್ಷಗಳ ಆಗ್ರಹ
ಜಂಟಿ ಅಧಿವೇಶನದಿಂದ ಹೊರ ನಡೆದ ರಾಜ್ಯಪಾಲರು : ಸದನದಲ್ಲಿ ಕೋಲಾಹಲ ; ಬಿಕೆ ಹರಿಪ್ರಸಾದ ಅಮಾನತುಗೊಳಿಸಲು ಪ್ರತಿಪಕ್ಷಗಳ ಆಗ್ರಹ
ವೆನೆಜುವೆಲಾದ ಮೇಲೆ ಅಮೆರಿಕ ದಾಳಿ ಬೆನ್ನಲ್ಲೇ, ವೆನೆಜುವೆಲಾದ ವಿರೋಧ ಪಕ್ಷದ ನಾಯಕಿಯಿಂದ ಟ್ರಂಪ್ ನೊಬೆಲ್ ಶಾಂತಿ ಪ್ರಶಸ್ತಿ ಹಸ್ತಾಂತರ
ವೆನೆಜುವೆಲಾದ ಮೇಲೆ ಅಮೆರಿಕ ದಾಳಿ ಬೆನ್ನಲ್ಲೇ, ವೆನೆಜುವೆಲಾದ ವಿರೋಧ ಪಕ್ಷದ ನಾಯಕಿಯಿಂದ ಟ್ರಂಪ್ ನೊಬೆಲ್ ಶಾಂತಿ ಪ್ರಶಸ್ತಿ ಹಸ್ತಾಂತರ
ಐ-ಪಿಎಸಿ ದಾಳಿ ಪ್ರಕರಣ: ಇಡಿ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್; ನೋಟಿಸ್ ಜಾರಿ, ಎಫ್‌ಐಆರ್‌ಗಳಿಗೆ ತಡೆ
ಐ-ಪಿಎಸಿ ದಾಳಿ ಪ್ರಕರಣ: ಇಡಿ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್; ನೋಟಿಸ್ ಜಾರಿ, ಎಫ್‌ಐಆರ್‌ಗಳಿಗೆ ತಡೆ
ಭಾರತ, ಯುರೋಪಿಯನ್ ಒಕ್ಕೂಟ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಮಹೂರ್ತ ಫಿಕ್ಸ್
ಭಾರತ, ಯುರೋಪಿಯನ್ ಒಕ್ಕೂಟ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಮಹೂರ್ತ ಫಿಕ್ಸ್
ಅಮೆರಿಕದ ಕಾರ್ಯತಂತ್ರದ ಬದಲಾವಣೆಯನ್ನು ಖಂಡಿಸಿದ ಮ್ಯಾಕ್ರನ್  : ಟ್ರಂಪ್ ಆಕ್ರಮಣಕಾರಿ ನಿಲುವಿಗೆ ನ್ಯಾಟೋ ನಾಯಕರ ಎಚ್ಚರಿಕೆಯ ಪ್ರತಿಕ್ರಿಯೆ
ಅಮೆರಿಕದ ಕಾರ್ಯತಂತ್ರದ ಬದಲಾವಣೆಯನ್ನು ಖಂಡಿಸಿದ ಮ್ಯಾಕ್ರನ್ : ಟ್ರಂಪ್ ಆಕ್ರಮಣಕಾರಿ ನಿಲುವಿಗೆ ನ್ಯಾಟೋ ನಾಯಕರ ಎಚ್ಚರಿಕೆಯ ಪ್ರತಿಕ್ರಿಯೆ
ಟಿಎಂಸಿ ಸಂಬಂಧಿತ  ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ ಮೇಲೆ ತನಿಖಾ ಸಂಸ್ಥೆಗಳ ದಾಳಿ : ಸ್ಥಳಕ್ಕೆ ಧಾವಿಸಿದ ಸಿಎಂ ಮಮತಾ ಬ್ಯಾನರ್ಜಿ
ಟಿಎಂಸಿ ಸಂಬಂಧಿತ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ ಮೇಲೆ ತನಿಖಾ ಸಂಸ್ಥೆಗಳ ದಾಳಿ : ಸ್ಥಳಕ್ಕೆ ಧಾವಿಸಿದ ಸಿಎಂ ಮಮತಾ ಬ್ಯಾನರ್ಜಿ
ಕಲ್ಯಾಣ ಕರ್ನಾಟಕದಲ್ಲಿ ಖರ್ಗೆ ಕುಟುಂಬದ ಅಭಿವೃದ್ಧಿ ದಾಖಲೆಯನ್ನು ಪ್ರಶ್ನಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ
ಕಲ್ಯಾಣ ಕರ್ನಾಟಕದಲ್ಲಿ ಖರ್ಗೆ ಕುಟುಂಬದ ಅಭಿವೃದ್ಧಿ ದಾಖಲೆಯನ್ನು ಪ್ರಶ್ನಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ
ತಮಿಳುನಾಡು ಡಿಎಂಕೆ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿದ ಮದ್ರಾಸ್ ಹೈಕೋರ್ಟ್‌ : ಭಕ್ತರಿಗೆ ದೀಪ ಬೆಳಗಿಸಲು ಅವಕಾಶ
ತಮಿಳುನಾಡು ಡಿಎಂಕೆ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿದ ಮದ್ರಾಸ್ ಹೈಕೋರ್ಟ್‌ : ಭಕ್ತರಿಗೆ ದೀಪ ಬೆಳಗಿಸಲು ಅವಕಾಶ
ಬಾಂಗ್ಲಾದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರ ನಿರಂತರ ಹತ್ಯೆ, 24 ಗಂಟೆಗಳಲ್ಲಿ ಎರಡನೇ ಇಂತಹ ಘಟನೆ; ವ್ಯಾಪಕ ಹಿಂಸಾಚಾರ ವರದಿ
ಬಾಂಗ್ಲಾದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರ ನಿರಂತರ ಹತ್ಯೆ, 24 ಗಂಟೆಗಳಲ್ಲಿ ಎರಡನೇ ಇಂತಹ ಘಟನೆ; ವ್ಯಾಪಕ ಹಿಂಸಾಚಾರ ವರದಿ
ಶಾರ್ಜೀಲ್ ಇಮಾಮ್ ದೊಡ್ಡ ಪಿತೂರಿಯ ಕಿಂಗ್‌ಪಿನ್ ಎಂದ ದೆಹಲಿ ನ್ಯಾಯಾಲಯ; ಸಂಘಟಿತ ಹಿಂಸಾಚಾರ ಯೋಜನೆಯಲ್ಲಿ ಉಮರ್ ಖಾಲಿದ್ ಪಾತ್ರ ಗಮನ
ಶಾರ್ಜೀಲ್ ಇಮಾಮ್ ದೊಡ್ಡ ಪಿತೂರಿಯ ಕಿಂಗ್‌ಪಿನ್ ಎಂದ ದೆಹಲಿ ನ್ಯಾಯಾಲಯ; ಸಂಘಟಿತ ಹಿಂಸಾಚಾರ ಯೋಜನೆಯಲ್ಲಿ ಉಮರ್ ಖಾಲಿದ್ ಪಾತ್ರ ಗಮನ
ವೆನೆಜುವೆಲಾ ಮೇಲೆ ದೊಡ್ಡ ದಾಳಿ ಮಾಡಿ ಅಧ್ಯಕ್ಷ ನಿಕೋಲಸ್ ಮತ್ತು ಅವರ ಪತ್ನಿ ಹೊತ್ತೊಯ್ದ ಅಮೆರಿಕ : ಭಾರಿ ಖಂಡನೆ
ವೆನೆಜುವೆಲಾ ಮೇಲೆ ದೊಡ್ಡ ದಾಳಿ ಮಾಡಿ ಅಧ್ಯಕ್ಷ ನಿಕೋಲಸ್ ಮತ್ತು ಅವರ ಪತ್ನಿ ಹೊತ್ತೊಯ್ದ ಅಮೆರಿಕ : ಭಾರಿ ಖಂಡನೆ
ಬೆಂಗಳೂರು ಜೈಲು ಮೂಲಭೂತವಾದಿ ಪ್ರಕರಣದಲ್ಲಿ ಮತ್ತೆ ಮೂವರು ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ ಎನ್ಐಎ
ಬೆಂಗಳೂರು ಜೈಲು ಮೂಲಭೂತವಾದಿ ಪ್ರಕರಣದಲ್ಲಿ ಮತ್ತೆ ಮೂವರು ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ ಎನ್ಐಎ

ಫೋಟೋ ಗ್ಯಾಲಾರಿ MORE PHOTO...