ಮಸೀದಿಯನ್ನು ಬೇರೆಡೆ ನಿರ್ಮಿಸಲು ಸ್ಥಳವನ್ನು ನೀಡಲಾಗುವುದು: ಅಯೋದ್ಯೇ ತೀರ್ಪು | Janata news
ನವದೆಹಲಿ : ಐತಿಹಾಸಿಕ ರಾಮ ಜನ್ಮ ಭೂಮಿ ವ್ಹೂ ವಿವಾದದ ತೀರ್ಪನ್ನು ಓದಲು ಸುಪ್ರಿಂಕೋರ್ಟ್ ನಲ್ಲಿ ಆರಂಭಿಸಲಾಗಿದ್ದು, ಮಸೀದಿಯನ್ನು ಬೇರೆಡೆ ನಿರ್ಮಿಸಲು ಸ್ಥಳವನ್ನು ನೀಡಲಾಗುವುದು ಎನ್ನಲಾಗಿದೆ. ಮಸೀದಿ ನಿರ್ಮಾಣಕ್ಕೆ ಪ್ರತ್ಯೇಕ 5 ಎಕರೆ ಜಮೀನು ನೀಡಲಾಗುವುದು.
ಇದರ ಅರ್ಥ ವಿವಾದಿತ ಸ್ಥಳದಲ್ಲಿ ಮಸೀದಿ ಮತ್ತೆ ನಿರ್ಮಾಣವಾಗುವುದಿಲ್ಲ ಹಾಗೂ ವಿವಾದಿತಭೂಮಿಯನ್ನು ಪೂರ್ತಿಯಾಗಿ ರಾಮ ಮಂದಿರ ನಿರ್ಮಾಣಕ್ಕೆ ನೀಡಲಾಗುವುದು, ಎನ್ನಲಾಗಿದೆ.
English summary :Separate land will be given for Mosque building : Ayodhya verdict