ಪಾಂಗೊಂಗ್ ತ್ಸೊ ಸರೋವರ, ಲಡಾಖ್ - ಯಾಕಿಷ್ಟು ಸುದ್ದಿಯಲ್ಲಿದೆ? | Janata news

23 May 2020
3125
Pangong Tso lake, Ladakh - Why so famous?

ಲಡಾಖ್ : ಪಾಂಗೊಂಗ್ ತ್ಸೊ ಸರೋವರ, ಲಡಾಖ್ - ಭಾರತದ ಕೇಂದ್ರಾಡಳಿತ ಪ್ರದೇಶದ ಹಿಮಾಲಯದ ತಪ್ಪಲಿನಲ್ಲಿ 14,270 ಅಡಿ ಎತ್ತರದಲ್ಲಿರುವ ಮನಸ್ಸನ್ನು ಮೋಡಿಮಾಡುವ ಸರೋವರವಾಗಿದೆ. ಪೂರ್ವ ಲಡಾಖ್‌ನ ಭಾರತ-ಚೀನಾ ಗಡಿನಾಡಿನಲ್ಲಿರುವ ಪಾಂಗೊಂಗ್ ತ್ಸೋ ಸರೋವರವು ಹೆಚ್ಚಾಗಿ ಸುದ್ದಿಯಲ್ಲಿದೆ.
PangongTso
ಇದು ಸರಿಸುಮಾರು 134 ಕಿ.ಮೀ ಉದ್ದ ಮತ್ತು 5 ಕಿ.ಮೀ ಅಗಲವಾಗಿದ್ದು ಟಿಬೆಟ್‌ ನ ಒಳಗೂ ವಿಸ್ತರವಾಗಿ ಹಬ್ಬಿದೆ. ಎತ್ತರದ ಪರ್ವತ ಶಿಖರಗಳಲ್ಲಿ ನೆಲೆಗೊಂಡಿರುವ ಈ ನೀರಿನಲ್ಲಿರುವ ಹಿಮಾಲಯನ್ ಶಿಖರಗಳ ಅತ್ಯುನ್ನತ ಪ್ರತಿಫಲನಗಳು ಇನ್ನಷ್ಟು ಸೌಂದರ್ಯವನ್ನುಂಟುಮಾಡುತ್ತದೆ.
PangongTso
ಪಾಂಗೊಂಗ್ ಎಂಬುದು ಭಾರತೀಯ ಹೆಸರು ಹಾಗೂ ತ್ಸೊ ಟಿಬೆಟಿ ಹೆಸರು. ಲಡಾಖಿ ಭಾಷೆಯಲ್ಲಿ, ಪಾಂಗೊಂಗ್ ಎಂದರೆ ವ್ಯಾಪಕವಾದ ಸಾಂದ್ರತೆ, ಮತ್ತು ತ್ಸೊ ಎಂಬುದು ಟಿಬೆಟಿಯನ್‌ನ ಸರೋವರ. ಹಾಗಾಗಿ, ಎರಡು ದೇಶಗಳ ಭೂ ಭಾಗಗಳಲ್ಲಿರುವ ಕಾರಣ ಎರಡೂ ಪದಗಳನ್ನು ಸೇರಿಸಿ ಪಾಂಗೊಂಗ್ ತ್ಸೊ ಸರೋವರದ ಎಂದು ಕರೆಯಲ್ಪುಡುತ್ತದೆ.
PangongTso
ದಿನವಿಡೀ ಸರೋವರದಲ್ಲಿ ಕಂಡುಬರುವ ಬದಲಾವಣೆಗಳು ಅಸಂಖ್ಯಾತ ಬಣ್ಣಗಳಿಗೆ ಸಾಕ್ಷಿಯಾಗುವುದು, ಈ ಸರೋವರದ ಉತ್ತಮ ಆಕರ್ಷಣಿಯ ಭಾಗವಾಗಿದೆ. ಈ ಸರೋವರದ ನೀರು ನೀಲಿ ಬಣ್ಣದಿಂದ ಹಸಿರು ಬಣ್ಣಕ್ಕೆ ಹಾಗೆ ಹಸಿರು ಬಣ್ಣದಿಂದ ಕೆಂಪು ಬಣ್ಣಕ್ಕೆ ಹೀಗೆ ಕ್ಷಣಕ್ಕೊಂದು ಬಣ್ಣಗಳನ್ನು ಬದಲಾಯಿಸಬಹುದು. ಚಳಿಗಾಲದಲ್ಲಿ ಸರೋವರವು ಲವಣಯುಕ್ತ ನೀರಿನ ಹೊರತಾಗಿಯೂ ಸಂಪೂರ್ಣವಾಗಿ ಹೆಪ್ಪುಗಟ್ಟುತ್ತದೆ.
PangongTso
ಅದರ ದಂಡೆಯಲ್ಲಿ ಕಳೆದ ಆಗಸ್ಟ್ 19, 2017 ರಂದು, ಅತ್ಯಂತ ಪ್ರಸಿದ್ಧವಾಗಿ ಡೋಕ್ಲಾಮ್ ನಿಲುಗಡೆ ಸಮಯದಲ್ಲಿ, ಭಾರತೀಯ ಮತ್ತು ಚೀನಾದ ಸೈನಿಕರ ನಡುವಿನ ಜಗಳದ ವೈರಲ್ ಆಗಿದ್ದ ವೀಡಿಯೊದಲ್ಲಿ - ಒದೆಯುವುದು ಮತ್ತು ಹೊಡೆಯುವುದು, ಕಲ್ಲುಗಳನ್ನು ಎಸೆಯುವುದು ಮತ್ತು ಕೋಲುಗಳು ಮತ್ತು ಉಕ್ಕಿನ ಕಡ್ಡಿಗಳ ಬಳಕೆ ಸೇರಿದಂತೆ, ಯೋಧರ ತೀವ್ರವಾದ ಗಾಯಗಳಿಗೆ ಕಾರಣವಾಗಿತ್ತು.
PangongTso
ಇದು 1962ರ ಇಂಡೋ-ಸಿನೋ ಯುದ್ಧದಲ್ಲಿ ತೆಗೆಯಲಾದ ಚಿತ್ರ ಎನ್ನಲಾಗಿದೆ. ಏಷ್ಯಾದ ಎರಡು ಪ್ರಮುಖ ಶಕ್ತಿಗಳ ನಡುವಿನ ಪಂಗೊಂಗ್ ತ್ಸೋ ಸರೋವರದ ಪ್ರಸ್ತುತ ತಿಕ್ಕಾಟದ ಪ್ರದೇಶವನ್ನು ಅಂದು ಕಾವಲು ಮಾಡುವ ಭಾರತೀಯ ಸೈನಿಕರು.

English summary :Pangong Tso lake, Ladakh - Why so famous?

ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಿಂದ ಮಸ್ಟರಿಂಗ್ ಕೇಂದ್ರಗಳ ಭೇಟಿ ಹಾಗೂ ಪರಿಶೀಲನೆ
ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಿಂದ ಮಸ್ಟರಿಂಗ್ ಕೇಂದ್ರಗಳ ಭೇಟಿ ಹಾಗೂ ಪರಿಶೀಲನೆ
40 ಕೋಟಿ ಜನರ ಬಡತನ ನಿರ್ಮೂಲನೆ, ಅಧಿಕಾರಶಾಹಿ ವ್ಯವಸ್ಥೆ ಮುಗಿಸಲು ಕಠಿಣ ಆಡಳಿತ,  ಮೋದಿ ನಂಬಲಾಗದ ಕೆಲಸ ಮಾಡಿದ್ದಾರೆ - ಜೆಪಿ ಮೋರ್ಗಾನ್ ಸಿಇಒ
40 ಕೋಟಿ ಜನರ ಬಡತನ ನಿರ್ಮೂಲನೆ, ಅಧಿಕಾರಶಾಹಿ ವ್ಯವಸ್ಥೆ ಮುಗಿಸಲು ಕಠಿಣ ಆಡಳಿತ, ಮೋದಿ ನಂಬಲಾಗದ ಕೆಲಸ ಮಾಡಿದ್ದಾರೆ - ಜೆಪಿ ಮೋರ್ಗಾನ್ ಸಿಇಒ
ಪಕ್ಷದ ಚುನಾವಣಾ ಪ್ರಣಾಳಿಕೆ ಪತ್ರ ವನ್ನು ಖುದ್ದಾಗಿ ವಿವರಿಸಲು ಪ್ರಧಾನಿ ಮೋದಿ ಸಮಯ ಕೇಳಿದ ಕಾಂಗ್ರೆಸ್ ಅಧ್ಯಕ್ಷ ಖರ್ಗೆ
ಪಕ್ಷದ ಚುನಾವಣಾ ಪ್ರಣಾಳಿಕೆ ಪತ್ರ ವನ್ನು ಖುದ್ದಾಗಿ ವಿವರಿಸಲು ಪ್ರಧಾನಿ ಮೋದಿ ಸಮಯ ಕೇಳಿದ ಕಾಂಗ್ರೆಸ್ ಅಧ್ಯಕ್ಷ ಖರ್ಗೆ
ಇಡೀ ಮುಸ್ಲಿಂ ಸಮುದಾಯವನ್ನು ಒಬಿಸಿ 2ಬಿ ಗೆ ಸೇರಿಸುವ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ನಿರ್ಧಾರಕ್ಕೆ ಭಾರಿ ಟೀಕೆ
ಇಡೀ ಮುಸ್ಲಿಂ ಸಮುದಾಯವನ್ನು ಒಬಿಸಿ 2ಬಿ ಗೆ ಸೇರಿಸುವ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ನಿರ್ಧಾರಕ್ಕೆ ಭಾರಿ ಟೀಕೆ
ಕಾಂಗ್ರೆಸ್ ಸರ್ಕಾರ ಬಂದರೆ ತಾಯಂದಿರ ಚಿನ್ನ, ಮಂಗಳಸೂತ್ರ, ಆಸ್ತಿಗಳನ್ನು ಕಿತ್ತು ಮುಸ್ಲಿಮರಿಗೆ ಹಂಚುತ್ತಾರೆ - ಪ್ರಧಾನಿ ಮೋದಿ
ಕಾಂಗ್ರೆಸ್ ಸರ್ಕಾರ ಬಂದರೆ ತಾಯಂದಿರ ಚಿನ್ನ, ಮಂಗಳಸೂತ್ರ, ಆಸ್ತಿಗಳನ್ನು ಕಿತ್ತು ಮುಸ್ಲಿಮರಿಗೆ ಹಂಚುತ್ತಾರೆ - ಪ್ರಧಾನಿ ಮೋದಿ
ಚುನಾವಣಾ ಆಯೋಗ ನನ್ನ ಹೆಲಿಕಾಪ್ಟರ್ ಅನ್ನು ಸಹ ಹುಡುಕಬಹುದು - ಅಮಿತ್ ಶಾ
ಚುನಾವಣಾ ಆಯೋಗ ನನ್ನ ಹೆಲಿಕಾಪ್ಟರ್ ಅನ್ನು ಸಹ ಹುಡುಕಬಹುದು - ಅಮಿತ್ ಶಾ
ನನ್ನ ಮಗಳ ಹತ್ಯೆ ವಿಷಯದಲ್ಲಿ ಸರ್ಕಾರ ದಾರಿ ತಪ್ಪಿಸುತ್ತಿದೆ: ನೇಹಾ ತಂದೆ ನಿರಂಜನ್ ಹಿರೇಮಠ ಆರೋಪ
ನನ್ನ ಮಗಳ ಹತ್ಯೆ ವಿಷಯದಲ್ಲಿ ಸರ್ಕಾರ ದಾರಿ ತಪ್ಪಿಸುತ್ತಿದೆ: ನೇಹಾ ತಂದೆ ನಿರಂಜನ್ ಹಿರೇಮಠ ಆರೋಪ
ರಾಜ್ಯಾದ್ಯಂತ ಮುಂದಿನ ಮೂರು ದಿನ ಮಳೆ, ಬೆಂಗಳೂರಿನ ಹಲವೆಡೆ ಗುಡುಗು ಸಹಿತ ತುಂತುರು ಮಳೆ
ರಾಜ್ಯಾದ್ಯಂತ ಮುಂದಿನ ಮೂರು ದಿನ ಮಳೆ, ಬೆಂಗಳೂರಿನ ಹಲವೆಡೆ ಗುಡುಗು ಸಹಿತ ತುಂತುರು ಮಳೆ
ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ಬಿಜೆಪಿ ಕೇಂದ್ರ ಸಚಿವರ ಬಳಿ ಗೋಗರೆದು ಬೇಡಿಕೊಂಡ ಕಾಂಗ್ರೆಸ್ ಪಾಲಿಕೆಸದಸ್ಯ
ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ಬಿಜೆಪಿ ಕೇಂದ್ರ ಸಚಿವರ ಬಳಿ ಗೋಗರೆದು ಬೇಡಿಕೊಂಡ ಕಾಂಗ್ರೆಸ್ ಪಾಲಿಕೆಸದಸ್ಯ
ವೈದ್ಯಕೀಯ ಜಾಮೀನು ಪಡೆಯಲು ಹೆಚ್ಚು ಸಕ್ಕರೆಯ ಆಹಾರವನ್ನು ಸೇವಿಸುತ್ತಿದ್ದಾರೆ ಅರವಿಂದ್ ಕೇಜ್ರಿವಾಲ್ - ಇಡಿ
ವೈದ್ಯಕೀಯ ಜಾಮೀನು ಪಡೆಯಲು ಹೆಚ್ಚು ಸಕ್ಕರೆಯ ಆಹಾರವನ್ನು ಸೇವಿಸುತ್ತಿದ್ದಾರೆ ಅರವಿಂದ್ ಕೇಜ್ರಿವಾಲ್ - ಇಡಿ
ಅಯೋಧ್ಯೆ ಶ್ರೀ ರಾಮ ಮಂದಿರದಲ್ಲಿ ಸೂರ್ಯ ತಿಲಕ್ : ವಿಶೇಷತೆಗಳೇನು? ಹೆಚ್ಚಿನ ಮಾಹಿತಿ
ಅಯೋಧ್ಯೆ ಶ್ರೀ ರಾಮ ಮಂದಿರದಲ್ಲಿ ಸೂರ್ಯ ತಿಲಕ್ : ವಿಶೇಷತೆಗಳೇನು? ಹೆಚ್ಚಿನ ಮಾಹಿತಿ
ಭಾರತದಲ್ಲಿ ಗೋಮಾಂಸ ರಫ್ತು ಸಂಪೂರ್ಣ ನಿಷೇಧಿಸಲಾಗಿದೆ - ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
ಭಾರತದಲ್ಲಿ ಗೋಮಾಂಸ ರಫ್ತು ಸಂಪೂರ್ಣ ನಿಷೇಧಿಸಲಾಗಿದೆ - ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ನ್ಯೂಸ್ MORE NEWS...