ವಿಜಯೋತ್ಸವ ಆಚರಿಸದೇ ಕೋವಿಡ್ ರೋಗಿಗಳಿಗೆ ನೆರವಾಗಿ : ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ | ಜನತಾ ನ್ಯೂಸ್
ಬೆಂಗಳೂರು : ದೇಶದ ವಿವಿಧ ಕಡೆ ನಡೆದ ಚುನಾವಣೆಯಲ್ಲಿ ಬಿಜೆಪಿ ಮತದಾರರ ಸಂಖ್ಯೆ ಹೆಚ್ಚಾಗಿದೆ. ನಮ್ಮ ಅಸ್ತಿತ್ವ ಇಲ್ಲದ ಕಡೆ ಕೂಡ ಛಾಪು ಮೂಡಿಸಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಮಾತನಾಡಿದ ಅವರು, ಮಸ್ಕಿಯಲ್ಲಿ ಸೋತಿದ್ದೇವೆ. ಸೋಲು ಗೆಲುವು ಸಹಜ. ಮತ ಹಾಕಿದ ಎಲ್ಲಾ ಮತದಾರರಿಗೂ ಅಭಿನಂದನೆ ಸಲ್ಲಿಸುತ್ತೇನೆ.
ವಿಜಯೋತ್ಸವ ಆಚರಿಸದೇ ಕೋವಿಡ್ ರೋಗಿಗಳಿಗೆ ನೆರವಾಗಿ ಅಂತಾ ಕಾರ್ಯಕರ್ತರಿಗೆ ಕರೆ ಕೊಡುತ್ತೇನೆ ಎಂದು ಹೇಳಿದರು.
RELATED TOPICS:
English summary :Nalin Kumar Kateel