ಮಗನ ಸಾವಿನ ಸುದ್ದಿ ಕೇಳಿ ಹೃದಯಾಘಾತಕ್ಕೀಡಾಗಿ ಕೊನೆಯುಸಿರೆಳೆದ ತಾಯಿ | ಜನತಾ ನ್ಯೂಸ್
ವಿಜಯಪುರ : ಮಗನ ಸಾವಿನ ಸುದ್ದಿ ಕೇಳಿಡಾ ತಾಯಿ ಹೃದಯಾಘಾತಕ್ಕೀಡಾಗಿ ಕೊನೆಯುಸಿರೆಳೆದ ಘಟನೆ ವಿಜಯಪುರದಲ್ಲಿ ನಡೆದಿದೆ.
ಉತ್ತರ ಕನ್ನಡದ ಶಿರಸಿಯಲ್ಲಿ ಹೈಸ್ಕೂಲ್ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ 54 ವರ್ಷದ ಪುತ್ರ ಕೋವಿಡ್ ಸೋಂಕಿನಿಂದ ಮೃತಪಟ್ಟ ಸುದ್ದಿ ಕೇಳಿದ 80 ವರ್ಷದ ವೃದ್ಧೆ ತಾಯಿ ಹೃದಯಾಘಾತಕ್ಕೀಡಾಗಿ ಮೃತಪಟ್ಟಿರುವ ಘಟನೆ ನಡೆದಿದೆ.
ಮೃತರನ್ನು 80 ವರ್ಷದ ವೃದ್ಧೆ ಎಂ ಲಲಿತಾಬಾಯಿ ಮತ್ತು 54 ವರ್ಷದ ಅವರ ಪುತ್ರ ಎಂ.ದಶರಥ ಎಂದು ಗುರುತಿಸಲಾಗಿದೆ.
English summary :Vijaypura