ಮೂತ್ರಪಿಂಡದ ಆರೋಗ್ಯ ಕಾಪಾಡಿಕೊಳ್ಳಲು ಅನುಸರಿಸಬೇಕಾದ ಸುಲಭ ಮಾರ್ಗಗಳು.. | Janata news

28 Jan 2021
5576
Tips to Protect Your Kidney

ಬೆಂಗಳೂರು : ದೇಹದ ತ್ಯಾಜ್ಯ ಮತ್ತು ಹೆಚ್ಚುವರಿ ನೀರನ್ನು ಫಿಲ್ಟರ್ ಮಾಡುವುದಲ್ಲದೆ, ದೇಹದಿಂದ ಹಾನಿಕಾರಕ ವಿಷವನ್ನು ಮೂತ್ರದ ರೂಪದಲ್ಲಿ ತೆಗೆದುಹಾಕುವ ಮಹತ್ಕಾರ್ಯವನ್ನು ಮೂತ್ರಪಿಂಡಗಳು ಮಾಡುತ್ತವೆ.

ನಿಮ್ಮ ದೇಹದಲ್ಲಿ ಮೂತ್ರಮಪಿಂಡದ ಸಮಸ್ಯೆ ಇದೇ ಎಂದಾದರೆ ಮೂತ್ರ ವಿಸರ್ಜನೆಯ ಸಮಸ್ಯೆ, ಕಣ್ಣುಗಳ ಸುತ್ತಲೂ ಊದುವುದು ಮತ್ತು ಕಾಲು ಮತ್ತು ಕೈಗಳು ಊದುವುದು ಇಂಥಾ ಲಕ್ಷಣಗಳು ಕಂಡುಬರುತ್ತದೆ.

ಮಧುಮೇಹ, ಮೂತ್ರನಾಳದ ಸೋಂಕು, ರಕ್ತದ ಅಧಿಕ ಒತ್ತಡ, ಹೃದ್ರೋಗ, ಕುಟುಂಬದಲ್ಲಿ ಯಾರಿಗಾದರೂ ಕಿಡ್ನಿ ಕಾಯಿಲೆಯಿದ್ದರೆ ಅಂತಹ ವ್ಯಕ್ತಿಗಳು ತಮ್ಮ ಮೂತ್ರಪಿಂಡದ ಆರೋಗ್ಯದ ಬಗ್ಗೆ ಅಧಿಕ ಕಾಳಜಿ ವಹಿಸುವುದು ಒಳಿತು.

ನೀವು ಮೂತ್ರಪಿಂಡಗಳನ್ನು ಆರೋಗ್ಯಕರವಾಗಿ ಇಡಬಲು ಕೆಲವು ಟಿಪ್ಸ್ -

* ಸಾಕಷ್ಟು ದ್ರವಾಹಾರ ಸೇವಿಸುವ ಮೂಲಕ ತ್ಯಾಜ್ಯ ಅಂಶಗಳು ವಿಸರ್ಜನೆಯಾಗುವಂತೆ ನೋಡಿಕೊಳ್ಳಿ. ದೇಹದ ದ್ರವಾಂಶ ಕಡಿಮೆಯಾಗುವುದು ಕಿಡ್ನಿ ವೈಫಲ್ಯದ ಅಪಾಯವನ್ನು ಹೆಚ್ಚಿಸುತ್ತದೆ.

* ಜೀವನಶೈಲಿಯಲ್ಲಿ ಬದಲಾವಣೆ ಕೂಡಾ ಅಗತ್ಯ. ಪ್ರಮುಖವಾಗಿ ನಿಯಮಿತವಾದ ವ್ಯಾಯಾಮ, ಉಪ್ಪು ಸೇವನೆ ಕಡಿಮೆ ಮಾಡುವುದು, ಧೂಮಪಾನ ಮಾಡದಿರುವುದು, ರಕ್ತದ ಒತ್ತಡ ಮತ್ತು ಸಕ್ಕರೆ ಅಂಶ ನಿಯಂತ್ರಿಸುವುದು ಅಗತ್ಯ.

* ಎಲೆಕೋಸು ಮೂತ್ರಪಿಂಡದ ಕಾರ್ಯವನ್ನು ಸುಗಮವಾಗಿ ನಡೆಸಲು ಸಹಕಾರಿ ಆಹಾರವಾಗಿದೆ. ಇದು ಮೂತ್ರಪಿಂಡಗಳನ್ನು ಸುವ್ಯವಸ್ಥಿತವಾಗಿಡಲು ಮತ್ತು ಪೋಷಿಸಲು ನೈಸರ್ಗಿಕ ಔಷಧಿಯಾಗಿ ಬಳಸಲಾಗುತ್ತದೆ.

* ಶುಂಠಿ ಕಿಡ್ನಿಯನ್ನು ಸ್ವಚ್ಛಗೊಳಿಸುವಲ್ಲಿ ತುಂಬಾ ಪರಿಣಾಮಕಾರಿ. ಏಕೆಂದರೆ ಇದರಲ್ಲಿ ಕ್ಲೋರಿನ್, ಅಯೋಡಿನ್, ವಿಟಮಿನ್ ಗಳು ಮತ್ತು ಕ್ಯಾಲ್ಸಿಯಂ ನಂತಹ ಹಲವಾರು ಪೋಷಕಾಂಶಗಳಿವೆ, ಇದು ಮೂತ್ರಪಿಂಡಗಳಲ್ಲಿ ಇರುವ ತ್ಯಾಜ್ಯ ವಸ್ತುಗಳನ್ನು ಹೊರಗಿಡುತ್ತದೆ.

* ಹಣ್ಣುಗಳು ನಿಮ್ಮ ಮೂತ್ರಪಿಂಡಗಳಿಗೆ ಒಳ್ಳೆಯದು. ಈ ಹಣ್ಣುಗಳ ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ

* ಮೀನು ಒಮೆಗಾ -3 ಕೊಬ್ಬಿನಾಮ್ಲಗಳನ್ನು ಹೇರಳವಾಗಿ ಹೊಂದಿದ್ದು ಅದು ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡಿ ಮೂತ್ರಪಿಂಡವನ್ನು ವಿವಿಧ ಕಾಯಿಲೆಗಳಿಂದ ರಕ್ಷಿಸುತ್ತದೆ.

* ಬೆಳ್ಳುಳ್ಳಿಯಲ್ಲಿ ಆಂಟಿಆಕ್ಸಿಡೆಂಟ್‌ಗಳು ಮತ್ತು ಆಂಟಿಕ್ಲಾಟಿಂಗ್ ಗುಣಗಳಿವೆ, ಇದು ಮೂತ್ರಪಿಂಡದ ಕಾಯಿಲೆ ಮತ್ತು ಹೃದಯ ಕಾಯಿಲೆಯ ಸಾಧ್ಯತೆಗಳನ್ನು ಪರಿಣಾಮಕಾರಿಯಾಗಿ ತಡೆಯುತ್ತದೆ.

* ವಿಟಮಿನ್ ಸಿ ಹೆಚ್ಚಿರುವ ಲಿಂಬೆಯು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕಲು ತುಂಬಾ ಪರಿಣಾಮಕಾರಿ.

ನೀವು ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದರೆ, ವೈದ್ಯರ ಸಲಹೆಯ ಪಡೆಯಿರಿ.

English summary :Tips to Protect Your Kidney

ಅಮೃತಸರದ ಸ್ವರ್ಣ ಮಂದಿರವನ್ನು ಗುರಿಯಾಗಿಸಿಕೊಂಡ ಪಾಕಿಸ್ತಾನದ ದಾಳಿ : ಎಲ್ಲಾ ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಹೊಡೆದುರುಳಿಸಿದ ಭಾರತ
ಅಮೃತಸರದ ಸ್ವರ್ಣ ಮಂದಿರವನ್ನು ಗುರಿಯಾಗಿಸಿಕೊಂಡ ಪಾಕಿಸ್ತಾನದ ದಾಳಿ : ಎಲ್ಲಾ ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಹೊಡೆದುರುಳಿಸಿದ ಭಾರತ
ಒಳ್ಳೆಯ ಮತ್ತು ಕೆಟ್ಟ ಸಮಯದಲ್ಲಿ ಪಾಕಿಸ್ತಾನದ ಜೊತೆ ನಿಲ್ಲುತ್ತೇವೆ - ಟರ್ಕಿ ಅಧ್ಯಕ್ಷ ಎರ್ಡೊಗನ್
ಒಳ್ಳೆಯ ಮತ್ತು ಕೆಟ್ಟ ಸಮಯದಲ್ಲಿ ಪಾಕಿಸ್ತಾನದ ಜೊತೆ ನಿಲ್ಲುತ್ತೇವೆ - ಟರ್ಕಿ ಅಧ್ಯಕ್ಷ ಎರ್ಡೊಗನ್
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ನೀಡಿದ ಅನಿರೀಕ್ಷಿತ ಭೇಟಿ : ಜಾಗತಿಕ ವೇದಿಕೆಗೆ ಬಲವಾದ ಸಂದೇಶ
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ನೀಡಿದ ಅನಿರೀಕ್ಷಿತ ಭೇಟಿ : ಜಾಗತಿಕ ವೇದಿಕೆಗೆ ಬಲವಾದ ಸಂದೇಶ
ಶೋಪಿಯಾನ್‌ನಲ್ಲಿ ಭಾರತೀಯ ಭದ್ರತಾ ಪಡೆಗಳೊಂದಿಗೆ ಮೂವರು ಭಯೋತ್ಪಾದಕರ ಎನ್‌ಕೌಂಟರ್‌
ಶೋಪಿಯಾನ್‌ನಲ್ಲಿ ಭಾರತೀಯ ಭದ್ರತಾ ಪಡೆಗಳೊಂದಿಗೆ ಮೂವರು ಭಯೋತ್ಪಾದಕರ ಎನ್‌ಕೌಂಟರ್‌
ಆಪರೇಷನ್ ಸಿಂಧೂರ್ ಮುಗಿದಿಲ್ಲ, ಅದನ್ನು ತಡೆಹಿಡಿಯಲಾಗಿದೆ - ಜಾಗತಿಕ ನಾಯಕರಿಗೆ ಪ್ರಧಾನಿ ಮೋದಿ ಸಂದೇಶ
ಆಪರೇಷನ್ ಸಿಂಧೂರ್ ಮುಗಿದಿಲ್ಲ, ಅದನ್ನು ತಡೆಹಿಡಿಯಲಾಗಿದೆ - ಜಾಗತಿಕ ನಾಯಕರಿಗೆ ಪ್ರಧಾನಿ ಮೋದಿ ಸಂದೇಶ
ಅಲ್ಲಿಂದ ಬರುವ ಗುಂಡುಗಳಿಗೆ ಫಿರಂಗಿಯ ಮೂಲಕ ಉತ್ತರಿಸಬೇಕು - ಸೈನ್ಯಕ್ಕೆ ಪ್ರಧಾನಿ ಮೋದಿ ಸ್ಪಷ್ಟ ನಿರ್ದೇಶನ
ಅಲ್ಲಿಂದ ಬರುವ ಗುಂಡುಗಳಿಗೆ ಫಿರಂಗಿಯ ಮೂಲಕ ಉತ್ತರಿಸಬೇಕು - ಸೈನ್ಯಕ್ಕೆ ಪ್ರಧಾನಿ ಮೋದಿ ಸ್ಪಷ್ಟ ನಿರ್ದೇಶನ
ಭಾರತದ ಮಿಲಿಟರಿ ನೆಲೆ ಮೇಲೆ ದಾಳಿಗೆ ಮುಂದಾದ ಪಾಕಿಸ್ತಾನಕ್ಕೆ ತಕ್ಕ ಪಾಠ ಕಳಿಸಿದ ವಾಯು ಪಡೆ
ಭಾರತದ ಮಿಲಿಟರಿ ನೆಲೆ ಮೇಲೆ ದಾಳಿಗೆ ಮುಂದಾದ ಪಾಕಿಸ್ತಾನಕ್ಕೆ ತಕ್ಕ ಪಾಠ ಕಳಿಸಿದ ವಾಯು ಪಡೆ
ಪಾಕಿಸ್ತಾನದ ಭಯೋತ್ಪಾದಕ ಕೇಂದ್ರ ಕಚೇರಿಯ 9 ಸ್ಥಳ ಉಡಿಸ್ : ಆಪರೇಷನ್ ಸಿಂಧೂರ್
ಪಾಕಿಸ್ತಾನದ ಭಯೋತ್ಪಾದಕ ಕೇಂದ್ರ ಕಚೇರಿಯ 9 ಸ್ಥಳ ಉಡಿಸ್ : ಆಪರೇಷನ್ ಸಿಂಧೂರ್
ಚೆನಾಬ್ ನದಿಯಿಂದ ಹಠಾತ್ತನೆ 28,000 ಕ್ಯೂಸೆಕ್ ನೀರನ್ನು ಬಿಡುಗಡೆ : ಪಾಕಿಸ್ತಾನದಲ್ಲಿ ಪ್ರವಾಹ ಪರಿಸ್ಥಿತಿ
ಚೆನಾಬ್ ನದಿಯಿಂದ ಹಠಾತ್ತನೆ 28,000 ಕ್ಯೂಸೆಕ್ ನೀರನ್ನು ಬಿಡುಗಡೆ : ಪಾಕಿಸ್ತಾನದಲ್ಲಿ ಪ್ರವಾಹ ಪರಿಸ್ಥಿತಿ
ನಾಳೆ ಮೇ 07ರಂದು ದೇಶಾದ್ಯಂತ ನಾಗರಿಕ ರಕ್ಷಣಾ ಪೂರ್ವಾಭ್ಯಾಸ(ಮೊಕ್ ಡ್ರಿಲ್) -  ಕೇಂದ್ರ ಗೃಹ ಸಚಿವಾಲಯ
ನಾಳೆ ಮೇ 07ರಂದು ದೇಶಾದ್ಯಂತ ನಾಗರಿಕ ರಕ್ಷಣಾ ಪೂರ್ವಾಭ್ಯಾಸ(ಮೊಕ್ ಡ್ರಿಲ್) - ಕೇಂದ್ರ ಗೃಹ ಸಚಿವಾಲಯ
ನಾಳೆ ಮೇ 07ರಂದು ದೇಶಾದ್ಯಂತ ನಾಗರಿಕ ರಕ್ಷಣಾ ಪೂರ್ವಾಭ್ಯಾಸ(ಮೊಕ್ ಡ್ರಿಲ್) -  ಕೇಂದ್ರ ಗೃಹ ಸಚಿವಾಲಯ
ನಾಳೆ ಮೇ 07ರಂದು ದೇಶಾದ್ಯಂತ ನಾಗರಿಕ ರಕ್ಷಣಾ ಪೂರ್ವಾಭ್ಯಾಸ(ಮೊಕ್ ಡ್ರಿಲ್) - ಕೇಂದ್ರ ಗೃಹ ಸಚಿವಾಲಯ
ಭಾರತ ಸರ್ಕಾರದ ನಡೆಯಿಂದ ಪಾಕಿಸ್ತಾನ ಹಿಂದೆಂದೂ ಕಾಣದ ಬರಗಾಲ ಪರಿಸ್ಥಿತಿ : ಯುದ್ಧದ ಬೆದರಿಕೆ ಒಡ್ಡಿದ ಪಾಕ್
ಭಾರತ ಸರ್ಕಾರದ ನಡೆಯಿಂದ ಪಾಕಿಸ್ತಾನ ಹಿಂದೆಂದೂ ಕಾಣದ ಬರಗಾಲ ಪರಿಸ್ಥಿತಿ : ಯುದ್ಧದ ಬೆದರಿಕೆ ಒಡ್ಡಿದ ಪಾಕ್
ಭಾರತ ಸರ್ಕಾರದ ನಡೆಯಿಂದ ಪಾಕಿಸ್ತಾನ ಹಿಂದೆಂದೂ ಕಾಣದ ಬರಗಾಲ ಪರಿಸ್ಥಿತಿ : ಯುದ್ಧದ ಬೆದರಿಕೆ ಒಡ್ಡಿದ ಪಾಕ್
ಭಾರತ ಸರ್ಕಾರದ ನಡೆಯಿಂದ ಪಾಕಿಸ್ತಾನ ಹಿಂದೆಂದೂ ಕಾಣದ ಬರಗಾಲ ಪರಿಸ್ಥಿತಿ : ಯುದ್ಧದ ಬೆದರಿಕೆ ಒಡ್ಡಿದ ಪಾಕ್
ಸುಹಾಸ್ ಶೆಟ್ಟಿ ಭೀಕರ ಹತ್ಯೆ : ತನಿಖೆಯನ್ನು ಎನ್ಐಎ ಗೆ ಹಸ್ತಾಂತರಿಸುವಂತೆ ಒತ್ತಾಯಿಸಿ ಕೇಂದ್ರ ಗೃಹ ಸಚಿವರಿಗೆ ಸಂಸದ ಸೂರ್ಯ ಪತ್ರ
ಸುಹಾಸ್ ಶೆಟ್ಟಿ ಭೀಕರ ಹತ್ಯೆ : ತನಿಖೆಯನ್ನು ಎನ್ಐಎ ಗೆ ಹಸ್ತಾಂತರಿಸುವಂತೆ ಒತ್ತಾಯಿಸಿ ಕೇಂದ್ರ ಗೃಹ ಸಚಿವರಿಗೆ ಸಂಸದ ಸೂರ್ಯ ಪತ್ರ
ಮುಂಬರುವ ರಾಷ್ಟ್ರೀಯ ಜನಗಣತಿಯಲ್ಲಿ ಜಾತಿ ಆಧಾರಿತ ಸಮೀಕ್ಷೆ - ಮೋದಿ ಸರ್ಕಾರದಿಂದ ಅಚ್ಚರಿ ಘೋಷಣೆ
ಮುಂಬರುವ ರಾಷ್ಟ್ರೀಯ ಜನಗಣತಿಯಲ್ಲಿ ಜಾತಿ ಆಧಾರಿತ ಸಮೀಕ್ಷೆ - ಮೋದಿ ಸರ್ಕಾರದಿಂದ ಅಚ್ಚರಿ ಘೋಷಣೆ

ನ್ಯೂಸ್ MORE NEWS...